ನವೆಂಬರ್ 12 ರಂದು ಸ್ವದೇಶಿ ಮೇಳವನ್ನು ಜಾಗರಣ ಮಂಚ್ ನ ಉದ್ಘಾಟನೆ ಹಮ್ಮಿಕೊಂಡಿದ್ದಾಗಿ ಎಂ ಎಲ್ ಸಿ ಕೆ ಎಸ್ ನವೀನ್ ತಿಳಿಸಿದ್ದಾರೆ. ನಗರದಲ್ಲಿ ಸೋಮವಾರ ಸಂಜೆ 4.30 ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಎಂ ಎಲ್ ಸಿ ಕೆ ಎಸ್ ನವೀನ್ ಅವರು ಮಾತನಾಡಿದ್ದು ನ. 12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳವನ್ನು ಜಾಗರಣ ಮಂಚ್ ಆಯೋಜಿಸಿದ್ದು ಈಗಾಗಲೇ ಮೇಳದ ಉದ್ಘಾಟನೆಗೆ ಸಕಲ ತಯಾರಿಯನ್ನು ನಡೆಸಲಾಗಿದೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಸಮಾವೇಶಗಳಿಗೆ ವೇದಿಕೆಯನ್ನು ಸಿದ್ದ ಪಡಿಸಲಾಗಿದೆ ಎಂದು ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್ ತಿಳಿಸಿದರು