ಕೆರೂರು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ ದೊಂದಿಗೆ ಹೊಸ ಕೌಶಲ್ಯಗಳನ್ನು ಬೆಳೆಸುವ ಮೂಲಕ ಇಂದಿನ ಮಕ್ಕಳನ್ನು ನಾಳಿನ ಕ್ರಿಯಾಶೀಲ ಮಾನವ ಸಂಪನ್ಮೂಲ ರನ್ನಾಗಿ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೇಶವ ಪೆಟ್ಲುರ ಹೇಳಿದರು ಅವರು ಕೆರೂರು ಪಟ್ಟಣದಲ್ಲಿ ನಡೆದ ಮೂರು ಐದು ದಿನಗಳ ತಾಲೂಕು ಮಟ್ಟದ ಶಿಕ್ಷಕರ ಕಾರ್ಯಗಾರವನ್ನ ಉದ್ದೇಶಿಸಿ ಮಾತನಾಡಿದರು