Public App Logo
Jansamasya
News
पुलिस
Bjp
National
Police
Bihar
India
कांग्रेस
Gujarat
Congress
Modi
Delhi
Viral
मारपीट
Jharkhand
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh
Haryana
मंत्री
Cricket

ಸಿರವಾರ: ವಿದ್ಯಾರ್ಥಿನಿಯರಿಗೆ ಕೌಶಲ್ಯ ತರಬೇತಿ ನೀಡಿದ ನಾಂದಿ ಫೌಂಡೇಶನ್

Sirwar, Raichur | Nov 4, 2025
ಕಳೆದ 11 ದಿನಗಳಿಂದ ಸಿರವಾರ ತಾಲೂಕಿನ ಕವಿತಾಳ ಗ್ರಾಮದಲ್ಲಿನ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಂಟು ಮತ್ತು ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಿಗೆ ವಿವಿಧ ಜೀವನ ಕೌಶಲ್ಯ ತರಬೇತಿ ನೀಡಲಾಯಿತು. ಈ ಒಂದು ತರಬೇತಿ ಕಾರ್ಯಗಾರ ಮಂಗಳವಾರ 4 ಮೂಲಕ ಪಠ್ಯದ ಜೊತೆ ಕೌಶಲ್ಯ ಎಷ್ಟು ಮುಖ್ಯ ಎಂಬ ಬಗ್ಗೆ ನಾಂದಿ ಫೌಂಡೇಶನ್ ನಿಂದ ಆಗಮಿಸಿದ್ದ ಕೌಶಲ್ಯ ತರಬೇತುದಾರರಾದ ನೀಲಕಂಠ ಸ್ವಾಮಿ, ಅರ್ಶಿಯಾ ಆಫ್ರೀನ್ ಮತ್ತು ಎಂ.ಡಿ ರಿಯಾಜ್ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದ್ದಾರೆ. ಕೊನೆಯ ದಿನವಾದ ಇಂದು ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು.