ವಿಜಾಪುರ ಗ್ರಾಮದಲ್ಲಿ ಭರಮಸಾಗರ ಪೊಲೀಸ್ ಠಾಣಾ ವತಿಯಿಂದ ಸಭೆ ಹಮ್ಮಿಕೊಳ್ಳಲಾಗಿತ್ತು. ಇನ್ನೂ ಶನಿವಾರ ಬೆಳಗ್ಗೆ 11 ಗಂಟೆಗೆ ಸಭೆ ಹಮ್ಮಿಕೊಂಡಿದ್ದು ಭರಮಸಾಗರ ಪೊಲೀಸ್ ಠಾಣೆಯ ಏಎಸ್ಐ ಶಿವಕುಮಾರ್ ನಾಯ್ಕ್ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದು ಅಪರಾದ ಪ್ರಖರಣ ಕಡಿವಾಣಕ್ಕೆ ಸಹಕಾರ ನೀಡುವಂತೆ ಗ್ರಾಮಸ್ತರಿಗೆ ಮನವಿ ಮಾಡಿದರು.