ಅತಿವೃಷ್ಟಿ ಜಿಲ್ಲಾದ್ಯಾಂತ ಬೆಳೆ ಗಳು ಹಾಳಾಗಿದ್ದು ರೈತರಿಗರ ಸಂಪರ್ಕ ಬೆಳೆ ಪರಿಹಾರ ನೀಡಲು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈ ಮುಂದಾಗಬೇಕೆಂದು ಕರ್ನಾಟಕ - ರಕ್ಷಣಾ ವೇದಿಕೆ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮಣ ಬೋವಿ ಒತ್ತಾಯಿಸಿದರು. ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರ್ಕಾರ ಅಥವಾ ಜಿಲ್ಲಾಡಳಿತ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಲ್ಲಿ ಸಂಘಟನೆ ನೇತ್ರತ್ವದಲ್ಲಿ ಉಗ್ರ ಹೋರಾಟ ಹಮ್ಮಿಕೋಳ್ಳುತ್ತೆವೆಂದು ಎಚ್ಚರಿಕೆ ನೀಡಿದರು.