ನಮಸ್ತೆ ಸರ್ ಇಂದು ದಿನಾಂಕ 11-12-2025 ರಂದು12:15 am ಕಲ್ಬುರ್ಗಿಯಿಂದ ಟಾಟಾ ವಿಸ್ತಾ ka -56M0162 ಕಾರ್ ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಆಲಗೂಡು ಗ್ರಾಮದ ಹತ್ತಿರ ಕಾರಿನಲ್ಲಿ ಮುಂದೆ ಕುಳಿತ ಅವಿನಾಶ್ ತಂದೆ ರಾಜಪ್ಪ ಡೇಣಿ ವಯಸ್ಸು 39 ವರ್ಷ ಸಾ- ಅತ್ಲಪುರ್ ಗ್ರಾಮ ಅಪಘಾತದಲ್ಲಿ ಮೃತಪಟ್ಟಿದ್ದು ಕಾರು ಚಾಲಕ - ಶಿವಕುಮಾರ್ ಬಸಯ್ಯಸ್ವಾಮಿ ವ- 32 ವರ್ಷ ಸಾ / ಅತ್ಲಾಲಾಪುರ ಗ್ರಾಮ ಜೊತೆಗೆ ಹಿಂದೆ ಕುಳಿತ ಪ್ರಕಾಶ್ ವೀರಣ್ಣ ಟೋಣ್ಣೆ ಮತ್ತು ಹಣಮಂತ ತಂದೆ ವೀರಣ್ಣ ಬಿರಾದಾರ್ ಸಾ/ ಅತ್ಲಾಪುರ ಗ್ರಾಮ ಇವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಇರುತ್ತದೆ ಸರ್ 👏