ಹುಮ್ನಾಬಾದ್: ಪರಿಶುದ್ಧ ಮನಸುಳ್ಳವರ ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸುತ್ತಾಳೆ : ಪಟ್ಟಣದಲ್ಲಿ ಹಿರೇಮಠ್ ಪೀಠಾಧಿಪತಿ ವೀರರೇಣುಕ ಗಂಗಾಧರ ಸ್ವಾಮೀಜಿ
Homnabad, Bidar | Sep 1, 2025
ಮಹಾಲಕ್ಷ್ಮಿ ಯಾವತ್ತೂ ಪರಿಶುದ್ಧ ಹಾಗೂ ನಿರಹಂಕಾರಿಗಳ ಮನೆಯಲ್ಲಿ ನಿಲ್ಲಿಸುತ್ತಾಳೆ ಎಂದು ಹಿರಿಮಠದ ಪೀಠದ ಪತಿ ಗಂಗಾಧರ ಸ್ವಾಮೀಜಿ ತಿಳಿಸಿದರು....