Public App Logo
Jansamasya
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
Fatehpur
Kanganaranaut
Amitshah

ಗದಗ: ಲಕ್ಕುಂಡಿ ಗ್ರಾಮದಲ್ಲಿ ವಿವಿಧ ಪ್ರಾಚ್ಯ ವಸ್ತುಗಳ ವೀಕ್ಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಣೆ

Gadag, Gadag | Jun 3, 2025
ಸಿಎಂ ಸಿದ್ದರಾಮಯ್ಯ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿನ ಬಯಲು ವಸ್ತು ಸಂಗ್ರಹಾಲಯ ಜಾಗೆಯಲ್ಲಿರುವ ಪ್ರಾಚ್ಯವಸ್ತಗಳ ವೀಕ್ಷಣೆ ಜತೆಗೆ ಕಾಶೀವಿಶ್ವನಾಥ ದೇವಸ್ಥಾನ ದರ್ಶನ ಪಡೆದರು. ಈ ವೇಳೆ ಪುರಾತತ್ವ ಇಲಾಖೆ ನಿವೃತ್ತ ಅಽÃಕ್ಷಕ  ಹಾಗೂ ಉತ್ಖನನ ನಿರ್ದೇಶಕ ಟಿ.ಎಂ. ಕೇಶವ ಅವರು ಪ್ರಾಚ್ಯವಸ್ತು ಕುರಿತು ವಿವರಿಸಿದರು. ಬಯಲು ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ೪ ಎಕರೆ `ÀÆಮಿ ನೀಡಿದ ಶಿವನಗೌಡ ಗೌಡರ, ಪ್ರೇಮನಗೌಡ ಗೌಡರ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆ ಪತ್ರ ನೀಡಿದರು. ಅದೇ ರೀತಿ ಉತ್ಖನನದ ಜಾಗೆಯನ್ನು ನೀಡುವುದಾಗಿ ಐ.ಎನ್. ಕುಂಬಾರ ಅವರು ಒಪ್ಪಿಗೆ ಪತ್ರ ನೀಡಿದರು.