ಕಲಿಯುಗ ಕಾಮಧೇನು ಶ್ರೀರಾಘವೇಂದ್ರ ಸ್ವಾಮಿಗಳ ಮೂಡಬೃಂದಾವನದ ವಿಶೇಷ ಪೂಜೆ ಗಾಗಿ ಹೈದರಾಬಾದ್ನ ಶ್ರೀ ರಾಘವೇಂದ್ರ ಸಂದೀಪ್ ಧನ್ವಡ ಅವರು ನಾಳೆಯ ದಿನೈಕ ಸಂಪೂರ್ಣ ಸೇವೆಗೆ ರೂ.1ಲಕ್ಚ 25,ಸಾವಿರ ಹಾಗೂ ನವಂಬರ್ 9 ರಂಸು ನಡೆಯಲಿರುವ ಎಲ್ಲಾ ಬೃಂದಾವನಗಳ ವಸ್ತ್ರ ಸಮರ್ಪಣಾ ಸೇವೆಗಾಗಿ ರೂ.75 ಸಾವಿರ ದೇಣಿಗೆ ನೀಡಿದ್ದಾರೆ. ಶನಿವಾರ 5 ಗಂಟೆಗೆ ಇಬ್ಬರು ದಾನಿಗಳು ಶ್ರೀ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ ಎಂದು ಮಠದ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆ ನೀಡಿದೆ.