ಮೈಸೂರು: ಬಿಜೆಪಿಯವರು ರಾಜಕೀಯ ಲಾಭಕ್ಕೆ ಧರ್ಮಸ್ಥಳ ಛಲೋ ಯಾತ್ರೆ ಮಾಡುತ್ತಿದ್ದಾರೆ ಆದರಿಂದ ಲಾಭ ಸಿಗಲ್ಲ: ಸಿದ್ದರಾಮನಹುಂಡಿಯಲ್ಲಿ ಸಿಎಂ ಸಿದ್ದರಾಮಯ್ಯ
Mysuru, Mysuru | Sep 1, 2025
ಬಿಜೆಪಿಯಿಂದ ಧರ್ಮಸ್ಥಳ ಚಲೋ ವಿಚಾರ ಬಿಜೆಪಿಯವರು ರಾಜಕೀಯ ಲಾಭಕ್ಕೆ ಮಾಡ್ತಿದ್ದಾರೆ ಆದ್ರೆ ಲಾಭ ಸಿಗಲ್ಲ ನಮಗೆ ಧರ್ಮಸ್ಥಳದ ಬಗ್ಗೆ ಅಪಾರ ಗೌರವವಿದೆ...