ಬಾಗಲಕೋಟೆ ನಗರದಲ್ಲಿ ಅದಷ್ಟು ಬೇಗ ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿ ಎಂದು ಕಾಂಗ್ರೆಸ್ ಮುಖಂಡ ಈ ಹಿಂದಿನ ಕರವೇ ಅಧ್ಯಕ್ಷೆ ರಮೇಶ ಬದ್ನೂರ್ ಆಗ್ರಹಿಸಿದರು.ನಗರದ ಬಸವೇಶ್ವರ ವೃತ್ತದಲ್ಲಿ ಆಯೋಜಿಸಿದ್ದ ರಾಜ್ಯೀತ್ಸವ ಕಾರ್ಯಕ್ರಮವನ್ನು ಸಚಿವ ತಿಮ್ಮಾಪೂರ್ ಅವರು ಉಧಘಾಟಿಸಿದರು.ಈ ವೇಳೇ ರಮೇಶ ಬದ್ನೂರ್ ಅವರು ಮೆಡಿಕಲ್ ಕಾಲೇಜಿಗಾಗಿ ನಡೆದ ಬೋರಾಟವನ್ನು ಮೆಲಕು ಹಾಕಿದರು.