ಹುಮ್ನಾಬಾದ್: ದುಬಲಗುಂಡಿ ಗ್ರಾಮದಲ್ಲಿ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಮೂರ್ತಿ ಉದ್ಘಾಟನೆ ಜೂ.15ಕ್ಕೆ : ಪಟ್ಟಣದಲ್ಲಿ ಶಿವಾನಂದ ಕಟ್ಟಿಮನಿ ಹೇಳಿಕೆ
Homnabad, Bidar | Jun 14, 2025
ಹುಮನಾಬಾದ: ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ: ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಉದ್ಘಾಟನೆ ಕಾರ್ಯಕ್ರಮ ಜರುಗಲಿದೆ...