ನಂಜನಗೂಡು: ಆಸ್ಪತ್ರೆಯಿಂದ ಮಗುವಿನ ಶವ ತರಲು ಭಿಕ್ಷೆ ಬೇಡಿದ ಕುಟುಂಬಸ್ಥರು: ಸಿಎಂ ತವರಲ್ಲಿ ಹೃದಯ ಕಲಕುವ ದೃಶ್ಯ
Nanjangud, Mysuru | Sep 11, 2025
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಡ ಮಗುವಿನ ಶವ ಪಡೆಯಲು ಹಣದ ಕೊರತೆಯಾದ ಹಿನ್ನಲೆ ದೊಡ್ಡಮ್ಮ ಗ್ರಾಮದಲ್ಲಿ ಸೆರಗು ಚಾಚಿ ಮನೆ ಮನೆಗೆ...