Public App Logo
Jansamasya
News
पुलिस
Bjp
National
Bihar
बिहार
कांग्रेस
बीजेपी
विधायक
Congress
Modi
Delhi
Viral
Crime
Odisha
Rajasthan
अमित_शाह
दिल्ली
Breakingnews
Madhya_pradesh
Pmmodi
Ipl
Rahulgandhi
Haryana
Cricket
तेजस्वी_यादव
शादी
Crimenews
Kolkata

ಬಂಗಾರಪೇಟೆ: ಬಿಜೆಪಿ‌ ಬೆಂಬಲಿತರು ಬೆಳಸಿದ ಸಂಸ್ಥೆ ಟಿಎಪಿಸಿಎಂಎಸ್‌:ನಗರದಲ್ಲಿ ಬಿಜೆಪಿ‌ ಜಿಲ್ಲಾ‌ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್

Bangarapet, Kolar | Oct 9, 2025
ಅಕ್ಟೋಬರ್ 12 ರಂದು ಭಾನುವಾರ ನಡೆಯಲಿರುವ ಟಿಎಪಿಸಿಎಂಎಸ್‌ ಆಡಳಿತಮಂಡಳಿಯನ್ನು ವಶಪಡಿಸಿಕೊಳ್ಳಲು ಎನ್‌ಡಿಎ ಅಭ್ಯರ್ಥಿ ಗಳು ದೇವಮೂಲೆಯಾಗಿರುವ ಬೂದಿ ಕೋಟೆ ಗ್ರಾಮದಿಂದ ಪ್ರಚಾರಕಾರ್ಯಕ್ಕೆ ಚಾಲನೆ ನೀಡಿ ಗುರುವಾರ ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಬಿ.ವಿ.ಮಹೇಶ್, ಈ ಹಿಂದೆ ಟಿಎಪಿಸಿಎಂಎಸ್ ಬಿಜೆಪಿ ವಶದಲ್ಲಿದ್ದಾಗ ಸಂಸ್ಥೆ ಬೆಳವಣಿಗೆಗೆ ಅನೇಕ ಕಾರ್ಯ ಕ್ರಮಗಳನ್ನು ರೂಪಿಸಲಾಗಿತ್ತು. ನಷ್ಟದಲ್ಲಿದ್ದ ಸಂಸ್ಥೆಗೆ ಮರು ಜೀವ ನೀಡದ್ದೇ ನಾವು. ನಾವು ಕಟ್ಟಿ ಬೆಳೆಸಿದ ಸಂಸ್ಥೆಯಲ್ಲಿ ನಂತರ ಕಾಂಗ್ರೆಸ್ ಬೆಂಬಲಿಗರು ದರ್ಬಾರು ಮಾಡಿದರು ಎಂದು ಟೀಕಿಸಿದರು.