ಕಲಬುರಗಿ: ಆರ್ಎಸ್ಎಸ್ ಲಾಠಿಯಿಂದ ಮಕ್ಕಳು, ಬಡವರ ಮೇಲೆ ಪರಿಣಾಮ: ನಗರದಲ್ಲಿ ಸಿಪಿಐಎಂ ಕಾರ್ಯದರ್ಶಿ ಕೆ ನೀಲಾ
ಕಲಬುರಗಿ : ಪಥಸಂಚಲನದ ವೇಳೆ ಆರ್ಎಸ್ಎಸ್ ಕಾರ್ಯಕರ್ತರರು ಲಾಠಿಯಿಂದ ಬಡವರು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ ಅಂತಾ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ನೀಲಾ ಹೇಳಿದ್ದಾರೆ.. ಅ22 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಲಾಠಿ ಅನ್ನೊದು ಮಾರಕಾಸ್ತ್ರವೇ.. ಅದೊಂದು ಆಯುಧವಾಗಿದೆ.. ಲಾಠಿ ಹಿಡಿದು ಶೋಕಿಗಾಗಿ ಪಥಸಂಚಲನ ಮಾಡ್ತಿರ ಅಂತಾ ಕೆ ನಿಲಾ ಕಿಡಿಕಾರಿದ್ದಾರೆ.