Public App Logo
Jansamasya
News
Bjp
National
Police
Bihar
कांग्रेस
मौत
विधायक
Congress
Modi
Delhi
Viral
Odisha
Rajasthan
अमित_शाह
दिल्ली
Breakingnews
Narendramodi
Madhya_pradesh
Pmmodi
Ipl
Rahulgandhi
Haryana
Uttarpradesh
Cricket
शादी
Crimenews
Kolkata
Aap

ಬಳ್ಳಾರಿ: ನರೇಗಾ ಮಹಾತ್ಮ ಗಾಂಧಿ ಹೆಸರು ತೆಗೆದು ಹಾಕುವ ಕೇಂದ್ರದ ವಿರುದ್ಧ ನಗರದಲ್ಲಿ ಕಾಂಗ್ರೆಸ್ ಪ್ರತಿಭಟನೆ

Ballari, Ballari | Dec 17, 2025
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಯಾವುದೇ ಪಾತ್ರವಿಲ್ಲ ಇದೆಲ್ಲ ಬಿಜೆಪಿ ಪಿತೂರಿಯಾಗಿದೆ ಎನ್ನುವದು ಇದೀಗ ಸಾಭಿತಾಗಿದೆ. ಇದರ ಜೊತೆಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹೆಸರನ್ನು ಬದಲಾವಣೆ ಮಾಡಲು ಯತ್ನಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಬಳ್ಳಾರಿ ಜಿಲ್ಲಾ ಕಾಂಗ್ರೇಸ್ ಸಮಿತಿಯ ವತಿಯಿಂದಬುಧವಾರ ಸಂಜೆ 5ಗಂಟೆಗೆ ಪ್ರತಿಭಟನೆ ಮಾಡಲಾಯಿತು. ಬಳ್ಳಾರಿ ಬಿಜೆಪಿ ಕಚೇರಿಯ ರಸ್ತೆವರೆಗೂ ಹೋದ ಕಾಂಗ್ರೆಸ್ ನಾಯಕರು ಪೊಲೀಸರು ತಡೆದ್ರೂ ಎನ್ನುವ ನೆಪದಿಂದ ಅಲ್ಲಿಯೇ ಕೆಲ ಕಾಲ ಪ್ರತಿಭಟನೆ ಮಾಡಿದರು. ಕೇಂದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಕಾಂಗ್ರೆಸ್ ನಾಯಕರು ನಾಡಿದ ಯೋಜನೆ ರದ್ದು ಮಾಡೋದು ಹೆಸರನ್ನು ಬದಲಾವಣೆ ಮಾಡುವುದು ಮಾಡ್ತಿದೆ ಇದ್ಯಾವುದು ಸರಿಯಾ