Public App Logo
Jansamasya
News
पुलिस
Bjp
National
Police
Bihar
India
चुनाव
बीजेपी
भाजपा
Congress
Modi
Delhi
Viral
Up
Rajasthan
Bollywood
Breakingnews
महिला
Narendramodi
Nitishkumar
Madhya_pradesh
Mp
Madhyapradesh
Ahmedabad
Pmmodi
Rahulgandhi
यूपी
कानपुर

ಬಳ್ಳಾರಿ: ವಾಲ್ಮೀಕಿ ಸಮಾಜದ ಮುಖಂಡರ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಾಂಜನೀಯ್ಯನಿಧನ ಅಂತಿಮ ದರ್ಶನ ಪಡೆದ ವಾಲ್ಮೀಕಿ ಪ್ರಸನ್ನ ನಂದಾ ಸ್ವಾಮೀಜಿಗಳು

Ballari, Ballari | Dec 16, 2025
ಬಳ್ಳಾರಿ ಜಿಲ್ಲೆಯ ವಾಲ್ಮೀಕಿ ಸಮಾಜದಮುಖಂಡರ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಾಂಜನೀಯ್ಯ ನಿಧನ ನಿಧನದ ಹಿನ್ನೆಲೆಯಲ್ಲಿ, ಮಂಗಳವಾರ 11ಗಂಟೆಗೆ ವಾಲ್ಮೀಕಿ ಪ್ರಸನ್ನ ನಂದಾ ಸ್ವಾಮೀಜಿಗಳು ಮೃತರ ಮನೆಗೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಳೆದುಕೊಂಡಿರುವ ಅವರ ಕುಟಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದುಪ್ರಾರ್ಥಿಸಿದರು. ಈ ವೇಳೆ ಸ್ಥಳೀಯ ಮುಖಂಡರು, ವಾಲ್ಮೀಕಿ ಸಮಾಜದ ಮುಖಂಡರು ಹಾಗೂ ಕುಟುಂಬದವರು ಉಪಸ್ಥಿತರಿದ್ದರು.
ಬಳ್ಳಾರಿ: ವಾಲ್ಮೀಕಿ ಸಮಾಜದ ಮುಖಂಡರ ಹಾಗೂ ಮಾಜಿ ನಗರಸಭೆ ಸದಸ್ಯ ರಾಮಾಂಜನೀಯ್ಯನಿಧನ ಅಂತಿಮ ದರ್ಶನ ಪಡೆದ ವಾಲ್ಮೀಕಿ ಪ್ರಸನ್ನ ನಂದಾ ಸ್ವಾಮೀಜಿಗಳು - Ballari News