ದೊಡ್ಡಬಳ್ಳಾಪುರ :ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತ್ತೊಂದು ಭೂಸ್ವಾಧೀನಕ್ಕೆ ಕೈ ಹಾಕಿದ ಸರ್ಕಾರ.ಚನ್ನರಾಯಪಟ್ಟಣ ಭೂಸ್ವಾಧೀನ ಹೋರಾಟ ಮಾಸುವ ಮುನ್ನ ಮತ್ತೊಂದು ಸ್ವಾಧೀನಕ್ಕೆ ಪ್ಲಾನ್. ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಸುತ್ತಾಮುತ್ತಾ ಭೂಸ್ವಾಧೀನ. ಭೂಸ್ವಾಧೀನ ವಿರೋಧಿಸಿ ರೈತರಿಂದ ಬೃಹತ್ ಪ್ರತಿಭಟನೆ. ಐದು ಗ್ರಾಮಗಳ ಒಟ್ಟು 2760 ಎಕರೆ ಭೂಸ್ವಾಧೀನಕ್ಕೆ ಚಿಂ