ಧಾರವಾಡ ಮರಾಠಾ ಕಾಲೋನಿಯಲ್ಲಿರುವ ಅನೀಶ್ ಸೌಹಾರ್ದ ಸಹಕಾರಿ ಸಂಘದ ಕಚೇರಿಯಲ್ಲಿ ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಗುರುವಾರ ಮಧ್ಯಾಹ್ನ 3 ಗಂಟೆಗೆ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ, ಗೌರಮ್ಮ ಬಲೋಗಿ, ನಾಗರಾಜ ಗುರಿಕಾರ, ಪ್ರಕಾಶ್ ಹಳಿಯಾಳ, ಮಹೇಶ್ ಹುಲ್ಲಣ್ಣನವರ, ಸರ್ವ ಮಂಗಳಾ ಸೇರ