ಗೌರಿಬಿದನೂರು: ನಗರದಲ್ಲಿ ಭಾರಿ ಮಳೆ ; ಕೋಟೆ ಕೋದಂಡರಾಮ ಸ್ವಾಮಿ ದೇವಾಲಯದ ಆವರಣದಲ್ಲಿ ಧರೆಗುರುಳಿದ ಮರ ;ತಪ್ಪಿದ ಅವಘಡ
Gauribidanur, Chikkaballapur | Aug 9, 2025
ಗೌರಿಬಿದನೂರು ನಗರದಲ್ಲಿ ಶನಿವಾರ ಸಂಜೆ 6-30 ರಿಂದ 7-30ರ ತನಕ ಬಾರಿ ಮಳೆ ಸುರಿದ ಪರಿಣಾಮ ಕೋಟಿ ಕೋದಂಡರಾಮಸ್ವಾಮಿ ದೇವಾಲಯದ ಬಳಿ ಬೃಹತ್ ಮರವೊಂದು...