ಕೃಷ್ಣರಾಜನಗರ: ಜಮೀನಿಗೆ ನೀರು ಬಿಡುವ ವಿಚಾರದಲ್ಲಿ ಕಿರಿಕ್. ಗುದ್ದಲಿಯಿಂದ ಹಲ್ಲೆ ಇಬ್ಬರ ವಿರುದ್ದ ಸಾಲಿಗ್ರಾಮ ಠಾಣೆಯಲ್ಲಿ FIR.
Krishnarajanagara, Mysuru | Aug 9, 2025
ಗದ್ದೆಗೆ ನೀರುಬಿಡುವ ವಿಚಾರದಲ್ಲಿ ಕ್ಯಾತೆ ತೆಗೆದ ಇಬ್ಬರು ವ್ಯಕ್ತಿಗಳು ಗುದ್ದಲಿಯಿಂದ ಹಲ್ಲೆ ನಡೆಸಿದ ಘಟನೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮ...