ಮದ್ದೂರು: ರೈತರ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಸೆ 9 ರಂದು ಬೃಹತ್ ರಸ್ತೆ ತಡೆ ಚಳುವಳಿ: ಭಾರತೀನಗರದಲ್ಲಿ ರೈತ ಸಂಘದ ಮುಖಂಡ ಕೆ ರಾಮಲಿಂಗೇಗೌಡ
Maddur, Mandya | Sep 8, 2025
ಜನ ಪ್ರತಿನಿಧಿಗಳ ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯತನವನ್ನು ಖಂಡಿಸಿ ರೈತರ ಬೆಳೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ...