ಇಂದ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 10ನೇ ತರಗತಿ ಮಕ್ಕಳಿಂದ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರ, ಕಿಟ್ಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸೋಮನಾಥ ಬೇಲೂರೆ ಅವರು 10ನೇ ತರಗತಿಯ ಮಕ್ಕಳ ಪರೀಕ್ಷಾ ಪೀಸ ಕಟ್ಟಲು ಹೊದಾಗಾ ತಿರಸ್ಕರಿಸಿದ್ದಾರೆ.ಆಮೇಲೆ ಆ ಮಕ್ಕಳು ತಮ್ಮ ತಂದೆಗೆ ಕರೆದು ಶಾಲೆಗೆ ಹೋಗಿ ಕೆಳುವಾಗ ಅವರ ತಂದೆ ಯನ್ನೆ ಕುತ್ತಿಗೆ ಗೆ ಕೈಹಾಕಿ ನೂಗ್ಗಿದರಂತೆ ಇಂತಹ ಮುಖ್ಯ ಗುರುಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಶಾಲೆಯ ಮಕ್ಕಳು ಮತ್ತು ತಂದೆಯವರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರ ನೀಡಿದ್ದಾರೆ ಈ ಸಂದರ್ಭದಲ್ಲಿ ಬಿಎಸ್ಪಿ ತಾಲೂಕ ಅಧ್ಯಕ್ಷರಾದ ಶಂಕರ ಫುಲೆ ಶಾಲೆಯ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ದಿಂದ ವಂಚಿತ ಮಾಡುತಿದ್ದಾರೆಂದು ಆರೋಪಿಸಿದ್ದಾರೆ