ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಭೇಟಿ ನೀಡಿ ಸಿಮಿನಿಸ್ಸ್ ಆಧಿರಾಜ್ ಕಂಪನಿ ವಿರುದ್ಧ ಎಸ್ಪಿ ಅವರಿಗೆ ದೂರು ನೀಡಿದರು. ಲೋಕೇಶ್ ಅವರು ತಮ್ಮ ಜಮೀನಿನಲ್ಲಿ ಸಿಮಿನಿಸ್ಸ್ ಆಧಿರಾಜ್ ಕಂಪನಿಯ ಟಮೋಟ ಬೆಳೆಯ ಬಿತ್ತನೆ ಬೀಜ ಖರೀದಿ ಮಾಡಿ ಉಳುಮೆ ಮಾಡಿದರು. ಗಿಡ ಮಾತ್ರ 7 ರಿಂದ 8 ಅಡಿ ಗಿಡ ಬೆಳೆದು ನಿಂತಿದೆ ಆದರೆ ಇಳುವರಿ ಬಂದಿಲ್ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಕೊಟ್ಟಿದ್ದಾರೆ ಇದರಿಂದ ನಮಗೆ ಲಕ್ಷಾಂತರ ರೂಪಾಯಿ ನಷ್ಟ ಉಟಾಗಿದೆ.ಸಿಮಿನಿಸ್ಸ್ ಆಧಿರಾಜ್ ಕಂಪನಿ ಕಾನೂನು ಕ್ರಮ ಜರುಗಿಸಬೇಕು ಹಾಗೂ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತ ಲೋಕೇಶ್ ಮನವಿ ಮಾಡಿದರು