Public App Logo
Profile Picture

Manju Chamarajnagar

@manju.kumardx
115659Followers
22Following
ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಕಬ್ಬಡ್ಡಿ ಹಾಗೂ ಖೋ ಖೋ ದಲ್ಲಿ ಪ್ರಥಮ ಸ್ಥಾನ
ಚಾಮರಾಜನಗರ: ಮಾತೃ ಭಾಷೆಯಿಂದ ವಿಜ್ಞಾನ ವಿಷಯ ಸರಳೀಕರಣ : ನಗರದಲ್ಲಿ ಕೇರಳ ಕುಲಪತಿಗಳಾದ ಪ್ರೊ. ಸಿದ್ದು ಪಿ. ಅಲಗೂರ್
ಹನೂರು: ಸಿಎಂ ಸಿದ್ದರಾಮಯ್ಯನವರೇ ಐದು ವರ್ಷವೂ ಮುಂದುವರಿಯಬೇಕು: ಅಜ್ಜಿಪುರದಲ್ಲಿ ರೈತ ಮುಖಂಡ ಮಹೇಶ್ ಕುಮಾರ್
ಚಾಮರಾಜನಗರ: ನಗರದ ಆಸ್ಪತ್ರೆಯಲ್ಲಿ ಲಂಚ ಕೊಟ್ಟರೆ ಮಾತ್ರ ಚಿಕಿತ್ಸೆ, ವೀಡಿಯೋ ವೈರಲ್
ಚಾಮರಾಜನಗರ: ಜಿಲ್ಲೆಯ ಅಭಿವೃದ್ಧಿಗೆ ಒತ್ತು : ನಗರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ
ಚಾಮರಾಜನಗರ: ಖಾಲಿ ಹುದ್ದೆಗಳ ಭರ್ತಿಯಲ್ಲಿ ಒಳಮೀಸಲಾತಿ ಅಳವಡಿಸುವಂತೆ : ನಗರದಲ್ಲಿ ಎಡಿಸಿ ಮೂಲಕ ಸಿಎಂಗೆ ಮನವಿ
ಗುಂಡ್ಲುಪೇಟೆ: ಸೋಮಹಳ್ಳಿಯಲ್ಲಿ ಶೀಲಮಠ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಚಾಮರಾಜನಗರ: ಮಾ.7 ರಂದು ಜಿಲ್ಲೆಯ ಶಾಸಕರ ಮನೆ ಮುಂಭಾಗ ಧರಣಿ : ನಗರದಲ್ಲಿ ದಲಿತ ಮುಖಂಡ ಶಿವಕುಮಾರ್
ಗುಂಡ್ಲುಪೇಟೆ: ರೈತರಿಗೆ,‌ ದೀನದಲಿತರಿಗೆ ಅನುಕೂಲವಾದ ಬಜೆಟ್ ಕೊಡಲಿ : ಸೋಮಹಳ್ಳಿಯಲ್ಲಿ ಮಾಜಿ ಸಿ.ಎಂ. ಯಡಿಯೂರಪ್ಪ ಹೇಳಿಕೆ
ಗುಂಡ್ಲುಪೇಟೆ: ಸೋಮಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೋಡಲು ಮುಗಿಬಿದ್ದ ಜನ
ಚಾಮರಾಜನಗರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ : ನಗರದಲ್ಲಿ ಎಡಿಸಿ ಮೂಲಕ ಸಿಎಂಗೆ ಮನವಿ
ಚಾಮರಾಜನಗರ: ನಗರದಲ್ಲಿ ಜಿಲ್ಲಾಡಳಿತದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ
ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ವಿರುದ್ಧ ಆರೋಪ ಶುದ್ಧ ಸುಳ್ಳು : ನಗರದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರವಿಕುಮಾರ್ ಹೇಳಿಕೆ
ಯಳಂದೂರು: ಪಟ್ಟಣ ಠಾಣೆಯಲ್ಲಿ ದೂರು ಕೊಡಲು ಬಂದವನ ಮೇಲೆ ಸಬ್ ಇನ್ಸ್ ಪೆಕ್ಟರ್‌ನಿಂದ‌ ಹಲ್ಲೆ ಆರೋಪ
ಗುಂಡ್ಲುಪೇಟೆ: ಪಡಗೂರಿನ ಬಳಿ ಚಿರತೆ ಮರಿಗಳು ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ
ಚಾಮರಾಜನಗರ: ನಗರದಲ್ಲಿ ಅಬಕಾರಿ ಇಲಾಖೆ ವಶಗೊಂಡಿದ್ದ ವಾಹನಗಳ ಹರಾಜು
ಗುಂಡ್ಲುಪೇಟೆ: ಬೊಮ್ಮನಹಳ್ಳಿ ಬಳಿ ಭಾರಿ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಭಯಭೀತರಾದ ರೈತರು
ಚಾಮರಾಜನಗರ: ರಾಜ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ದಲಿತರಿಗೆ ಮೋಸ: ನಗರದಲ್ಲಿ ಬಿಜೆಪಿ ಮುಖಂಡ ನವೀನ್‌ ಮೌರ್ಯ ಆರೋಪ
ಚಾಮರಾಜನಗರ: ನಗರಸಭೆ ದುರಾಡಳಿತ ವಿರುದ್ಧ ನಗರದಲ್ಲಿ ಕನ್ನಡಪರ ಹೋರಾಟಗಾರನಿಂದ ವಿನೂತನ ಪ್ರತಿಭಟನೆ
ಚಾಮರಾಜನಗರ: ಒಳ ಮೀಸಲಾತಿ ಆಧಾರದಲ್ಲಿ ಹುದ್ದೆಗಳನ್ನು  ಭರ್ತಿ ಮಾಡಬೇಕು : ನಗರದಲ್ಲಿ ದಲಿತ ಮುಖಂಡ ಎಂ.ಶಿವಮೂರ್ತಿ ಆಗ್ರಹ
ಚಾಮರಾಜನಗರ: ಸಂತ್ತೆಮರಳ್ಳಿಯಲ್ಲಿ ಒಳ ಮೀಸಲಾತಿ ಅನ್ಯಾಯ ಖಂಡಿಸಿ ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ
ಯಳಂದೂರು: ದುಬೈನಲ್ಲಿ ಸಿಲುಕಿದ ಹಾಲ್ಕೆರೆ ಗ್ರಾಮದ ಶಾಲೆಯ ಉಪ ಪ್ರಾಂಶುಪಾಲ ನಂಜುಂಡಯ್ಯ
ಚಾಮರಾಜನಗರ: ಮಧ್ಯಪ್ರಾಚ್ಯದ ಅಸ್ಥಿರ ಪರಿಸ್ಥಿತಿ ಹಿನ್ನೆಲೆ : ಚಾಮರಾಜನಗರ ಜಿಲ್ಲೆಯ ನಿವಾಸಿಗಳು, ಸಂಬಂಧಿಕರ ನೆರವಿಗೆ ಸಹಾಯವಾಣಿ-ಜಿಲ್ಲಾಧಿಕಾರಿ ಶ್ರೀರೂಪ
ಚಾಮರಾಜನಗರ: ನಗರದಲ್ಲಿ ಜಿಲ್ಲಾಡಳಿತದಿಂದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಆಚರಣೆ
ಚಾಮರಾಜನಗರ: ಕ್ಷೇತ್ರದ ಶಾಸಕರಿಂದ ಸರ್ಕಾರದ ಅನುದಾನ ದುರ್ಬಳಕೆ : ನಗರದಲ್ಲಿ ಬಿಜೆಪಿ ಮುಖಂಡ ನಿಜಗುಣ ರಾಜು ಆರೋಪ