Public App Logo
Profile Picture

Manju Chamarajnagar

@manju.kumardx
116197Followers
24Following
ಯಳಂದೂರು: ಬಳೆಪೇಟೆಯಲ್ಲಿ ಟ್ರಾಫಿಕ್ ಜಾಮ್: ವಾಹನ ಸವಾರರ ಪರದಾಟ
ಚಾಮರಾಜನಗರ: ನಗರದಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಸ್ಪರ್ಧೆ : 101 ಮಕ್ಕಳಿಂದ ಗಣೇಶ ಮೂರ್ತಿ ತಯಾರಿ
ಯಳಂದೂರು: ಮಾಂಬಳ್ಳಿ ಬಳಿ ಹೆದ್ದಾರಿಯಲ್ಲಿ ಯುವಕನಿಂದ ಅಪಾಯಕಾರಿ ವ್ಹೀಲಿಂಗ್!
ಚಾಮರಾಜನಗರ: ಅನುಮತಿಗಳ ಕಿರಿಕಿರಿ: ನಗರದಲ್ಲಿ ಗಣೇಶ ಮೂರ್ತಿಗಳ ಮಾರಾಟ ಕುಸಿತ
ಗುಂಡ್ಲುಪೇಟೆ: ಗೌರಿ ಗಣೇಶ ಹಬ್ಬ ಹಿನ್ನೆಲೆ ಪಟ್ಟಣದಲ್ಲಿ  ಪೊಲೀಸರಿಂದ ಪಥ ಸಂಚಲನ
ಗುಂಡ್ಲುಪೇಟೆ: ಬಸವಪುರ ಬಳಿ ಬೈಕ್ ಗೆ ಜೀಪ್ ಡಿಕ್ಕಿ, ಓರ್ವ ಸಾವರ ಸಾವು, ಮಹಿಳೆಗೆ ಗಂಭೀರ ಗಾಯ
ಕೊಳ್ಳೇಗಾಲ: ಸಾರ್ವಜನಿಕರ ಸಮಸ್ಯೆ ಬೇಗ ಪರಿಹರಿಸಿ : ಪಟ್ಟಣದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ
ಚಾಮರಾಜನಗರ: ಚಾಮರಾಜನಗರದ ಕೀಳಲೀಪುರ ಗ್ರಾಮದಲ್ಲಿ ಪಾನಮತ್ತನಾಗಿ ಶಾಲೆಗೆ ಬಂದ ಶಿಕ್ಷಕ; ವಿಡಿಯೋ ವೈರಲ್
ಚಾಮರಾಜನಗರ: ಸರ್ಕಾರಿ ಗೋಮಾಳದಲ್ಲಿ ಅಕ್ರಮ ಗಣಿಗಾರಿಕೆ ಖಂಡಿಸಿ ಸೆ.17 ರಂದು ಬೃಹತ್ ಪಾದಯಾತ್ರೆ : ನಗರದಲ್ಲಿ ರೈತ ಮುಖಂಡ ಹೊನ್ನೂರು ಬಸವಣ್ಣ
ಚಾಮರಾಜನಗರ: ನಾಗವಳ್ಳಿ ಗ್ರಾಮದ ಬಳಿ ಕೊಲೆ ಮಾಡಿದ ಆರೋಪಿ ಬಂಧನ
ಚಾಮರಾಜನಗರ: ಬರ ಹಿನ್ನೆಲೆ : ಗೋಶಾಲೆ ತೆರೆಯಲು ಶೀಘ್ರ ಪ್ರಸ್ತಾವನೆ ಸಲ್ಲಿಕೆಗೆ : ನಗರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ
ಚಾಮರಾಜನಗರ: ಮೈ ಭಾರತ್ ನಿಂದ ವಿವಿಧ ಸ್ಪರ್ಧೆ ನೋಂದಣಿ ಮಾಡಿಕೊಳ್ಳಿ ಎಂದು : ನಗರದಲ್ಲಿ ಶಾಲೋನ್ ಫಿಲಿವ್ ಥಾಮಸ್ ಮನವಿ
ಚಾಮರಾಜನಗರ: ಗೌರಿ ಗಣೇಶ ಹಬ್ಬ ಹಿನ್ನೆಲೆ ನಗರದಲ್ಲಿ ಜಿಲ್ಲಾ ಪೊಲೀಸರಿಂದ ಪಥ ಸಂಚಲನ
ಚಾಮರಾಜನಗರ: ಅರಣ್ಯ ಹುತಾತ್ಮರನ್ನು ಸ್ಮರಿಸುವುದು ಮುಂದಿನ ಪೀಳಿಗೆಗೆ ಮಾದರಿ : ನಗರದಲ್ಲಿ ಜಿಲ್ಲಾ ನ್ಯಾಯಾಧೀಶರಾದ ಜಿ.ಪ್ರಭಾವತಿ
ಚಾಮರಾಜನಗರ: ದಿಂಬಂ ಘಾಟ್ ನಲ್ಲಿ ಎರಡು ಗೂಡ್ಸ್ ವಾಹನಗಳ ಡಿಕ್ಕಿ, ಸಂಚಾರ ಅಸ್ತವ್ಯಸ್ತ
ಚಾಮರಾಜನಗರ: ಚೌಡಹಳ್ಳಿ ಗ್ರಾಮದ ಜಮೀನಿಗೆ ಬರುತ್ತಿರುವ ಕೊಳಚೆ ನೀರು : ಕೃಷಿ ಚಟುವಟಿಕೆಗೆ ತೊಂದರೆ
ಚಾಮರಾಜನಗರ: ಸೆ.17ರಂದು ಹೆಗ್ಗೊಠಾರ ಗ್ರಾಮಸ್ಥರಿಂದ ಬೃಹತ್ ಪಾದಯಾತ್ರೆ : ನಗರದಲ್ಲಿ ರೈತ ಮುಖಂಡ ವಿಜಯ್
ಚಾಮರಾಜನಗರ: ಸೆ.19ರಂದು ರಾಷ್ಟ್ರೀಯ ಲೋಕ ಅದಾಲತ್ : ನಗರದಲ್ಲಿ ನ್ಯಾಯಾಧೀಶರಾದ ಪ್ರಭಾವತಿ.ಜಿ
ಚಾಮರಾಜನಗರ: ಸತೀಶ್ ಜಾರಕಿಹೊಳಿ ವಿರುದ್ಧ ಇಡಿ ದಾಳಿ ಖಂಡಿಸಿ: ನಗರದಲ್ಲಿ ಅಭಿಮಾನಿಗಳಿಂದ ಪ್ರತಿಭಟನೆ
ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಯೋಗೇಶ್ ನೇಮಕ
ಗುಂಡ್ಲುಪೇಟೆ: ರಾಘವಾಪುರ ಸೇರಿದಂತೆ ವಿವಿಧೆಡೆ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಗಣೇಶ್ ಪ್ರಸಾದ್
ಗುಂಡ್ಲುಪೇಟೆ: ಶಿಕ್ಷಣದಿಂದ ಏನು ಬೇಕಾದರೂ ಸಾಧಿಸಬಹುದು : ಪಟ್ಟಣದಲ್ಲಿ ಶಾಸಕ ಗಣೇಶ್ ಪ್ರಸಾದ್‌
ಚಾಮರಾಜನಗರ: ಕೆರೆಕಟ್ಟೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ : ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
ಚಾಮರಾಜನಗರ: 26 ನೇ ವಾರ್ಡ್ ನಲ್ಲಿ ಒಂದು ವಾರದಿಂದ ಕುಡಿಯುವ ನೀರು ಪೂರೈಕೆ ಸ್ಥಗಿತ: ಪೌರಾಯುಕ್ತರ ಮನೆಗೆ ನಿವಾಸಿಗಳ ಮುತ್ತಿಗೆ
ಚಾಮರಾಜನಗರ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆ