Public App Logo
Profile Picture

Manju Chamarajnagar

@manju.kumardx
116165Followers
24Following
ಗುಂಡ್ಲುಪೇಟೆ: ಪಟ್ಟಣದಲ್ಲಿ  ಸ್ವಯಂ ಪ್ರೇರಿತ ರಕ್ತದಾನ ಶಿಬಿರ
30 ಮಂದಿ ನೋಂದಣಿ; 25 ಮಂದಿ ರಕ್ತದಾನ
ಚಾಮರಾಜನಗರ: ಸಚಿವರಾಗಿ ಪುಟ್ಟರಂಗಶೆಟ್ಟಿ ನೇಮಕಗೊಂಡ ಹಿನ್ನೆಲೆ : ನಗರದಲ್ಲಿ  ಅಭಿಮಾನಿಗಳಿಂದ  ಸಂಭ್ರಮಾಚರಣೆ
ಚಾಮರಾಜನಗರ: ಸಚಿವ ಸ್ಥಾನ ಸಿಕ್ಕಿರುವುದು ನನಗೆ ತುಂಬಾ ಸಂತೋಷವಾಗಿದೆ : ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ
ಚಾಮರಾಜನಗರ: ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರಬೇಕು : ನಗರದಲ್ಲಿ  ಡಿಸಿ ಶ್ರೀರೂಪ
ಚಾಮರಾಜನಗರ: ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವಂತೆ ಆಗ್ರಹಿಸಿ ಆ.9 ರಂದು ಪಾದಯಾತ್ರೆ : ನಗರದಲ್ಲಿ ಮುಖಂಡ ಗೌಡೇಗೌಡ
ಚಾಮರಾಜನಗರ: ನಗರದಲ್ಲಿ ರೋಟರಿ ಸಂಸ್ಥೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ : 260 ಮಂದಿ ತಪಾಸಣೆ,  110 ಮಂದಿಗೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ
ಗುಂಡ್ಲುಪೇಟೆ: ಬಂಡೀಪುರದಲ್ಲಿ ಕಾಡಾನೆ ದಾಳಿಯಿಂದ ಸವಾರ ಜಸ್ಟ್ ಮಿಸ್: ವಿಡಿಯೋ ವೈರಲ್
ಹನೂರು: ಒಡೆಯರಪಾಳ್ಯದಲ್ಲಿ ಕುಡಿಯುವ ನೀರಿಲ್ಲ, 4 ಬಾರ್ ಗಳಿಗೆ ಅನುಮತಿ, ನಿವಾಸಿಗಳ ಆಕ್ರೋಶ
ಗುಂಡ್ಲುಪೇಟೆ: ತೊಂಡವಾಡಿಯಲ್ಲಿ ಮನೆಯ ಬೀರು ಹಿಂದೆ ಸೇರಿಕೊಂಡಿದ್ದ ನಾಗರಹಾವು, ರಕ್ಷಣೆ
ಚಾಮರಾಜನಗರ: ನಗರದಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ:  ಬಿಗಿ ಪೊಲೀಸ್ ಭದ್ರತೆ
ಚಾಮರಾಜನಗರ: ಸಿಡಬ್ಲ್ಯೂಆರ್‌ಸಿ ಆದೇಶ ಖಂಡಿಸಿ : ನಗರದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪ್ರತಿಭಟನೆ
ಚಾಮರಾಜನಗರ: ಪುಣಜನೂರು ಗಡಿಯಲ್ಲಿ ಆಹಾರ ಅರಸಿ ಬಂದ ಕಾಡಾನೆಗಳ ಹಿಂಡು
ಚಾಮರಾಜನಗರ: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ : ನಗರದಲ್ಲಿ ಡಿಸಿ ಶ್ರೀರೂಪ
ಚಾಮರಾಜನಗರ: ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ : ನಗರದಲ್ಲಿ ಖಾಲಿ‌ ಬಿಂದಿಗೆ ಹಿಡಿದು ಪ್ರತಿಭಟನೆ
ಚಾಮರಾಜನಗರ: ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ : ನಗರದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಹೋರಾಟ ಸಮಿತಿಯಿಂದ ಪ್ರತಿಭಟನೆ
ಗುಂಡ್ಲುಪೇಟೆ: ಹುತ್ತೂರು ಪಂಪ್ ಹೌಸ್ ಬಳಿ ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ 4ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ : ಸ್ಥಳಕ್ಕೆ ಡಿಸಿ ಭೇಟಿ
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಖಂಡಿಸಿ : ಸಂತ್ತೆಮರಳ್ಳಿಯಲ್ಲಿ ರೈತರಿಂದ ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ
ಗುಂಡ್ಲುಪೇಟೆ: ಮಾನವ ಕಳ್ಳಸಾಗಣೆ ತಡೆಗೆ ಯುವಜನರಲ್ಲಿ ಜಾಗೃತಿ ಅಗತ್ಯ: ಪಟ್ಟಣದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್
ಚಾಮರಾಜನಗರ: ಆ.6, 7 ಮತ್ತು 8 ರಂದು ತುಮಕೂರಿನಲ್ಲಿ ಮಣ್ಣು ನೀರಿನ ಸತ್ಯಾಗ್ರಹ : ನಗರದಲ್ಲಿ ದೊರೆಸ್ವಾಮಿ
ಚಾಮರಾಜನಗರ: ಕಾವೇರಿ ನೀರು ಬಿಡುಗಡೆ ವಿರೋಧಿ : ನಗರದಲ್ಲಿ ತಮಿಳುನಾಡಿಗೆ ಹೋಗುವ ಹೆದ್ದಾರಿ ತಡೆದು ರೈತರ ಪ್ರತಿಭಟನೆ
ಚಾಮರಾಜನಗರ: ನಗರದಲ್ಲಿ ಅಲ್ಪಸಂಖ್ಯಾತರ ಇಲಾಖೆ ಮೇಲೆ ಲೋಕಾಯುಕ್ತ ದಾಳಿ, ಬಲೆಗೆ ಬಿದ್ದ ಇಬ್ಬರು ಅಧಿಕಾರಿಗಳು
ಚಾಮರಾಜನಗರ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಆದೇಶ ಖಂಡಿಸಿ : ನಗರದಲ್ಲಿ ಪ್ರತಿಭಟನೆ
ಚಾಮರಾಜನಗರ: ಸಿಡಬ್ಲ್ಯೂಆರ್ ಸಿ  ಆದೇಶ ಖಂಡಿಸಿ : ನಗರದಲ್ಲಿ ಕರವೇ ಕಾರ್ಯಕರ್ತರಿಂದ ಹೆದ್ದಾರಿ ತಡೆದು ಪ್ರತಿಭಟನೆ
ಚಾಮರಾಜನಗರ: ಪತ್ರಕರ್ತರು ಸರ್ಕಾರ ಯೋಜನೆಗಳನ್ನು ಜನರಿಗೆ ತಿಳಿಸಬೇಕು : ನಗರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪ
ಗುಂಡ್ಲುಪೇಟೆ: ಸಂಪಿಗೆಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕೇಬಲ್ ಸರಣಿ ಕಳ್ಳತನ: ರೈತರಲ್ಲಿ ಆತಂಕ