ಭಾಲ್ಕಿ: ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ರೈತರು ಆಕಸ್ಮಿಕವಾಗಿ ಮೃತಪಟ್ಟಲ್ಲಿ ಅಂತಹ ರೈತರ ಕುಟುಂಬಕ್ಕೆ ಕೃಷಿ ಇಲಾಖೆಯಿಂದ 2 ಲಕ್ಷ ರೂ. ಸಹಾಯ ಧನ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಯರಬಾಗೆ ಮಾಹಿತಿ ನೀಡಿದ್ದಾರೆ
ಭಾಲ್ಕಿ: ಆಕಸ್ಮಿಕವಾಗಿ ಮೃತಪಡುವ ರೈತರ ಕುಟುಂಬಕ್ಕೆ ಕೃಷಿ ಇಲಾಖೆಯಿಂದ 2 ಲಕ್ಷ ರೂ.ಪರಿಹಾರ:ಪಟ್ಟಣದಲ್ಲಿ ಕೃಷಿ ಇಲಾಖೆ ಎಡಿ ಮಲ್ಲಿಕಾರ್ಜುನ ಯರಬಾಗೆ ಮಾಹಿತಿ - Bhalki News