ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ರವೀಂದ್ರನಾಥ್ ಟಾಗೋರ್ ಕಳೆದ ತೀರದಲ್ಲಿ ಗುರುವಾರ ಸಂಜೆ 6:30ವರೆಗೆ ಸುಮಾರು ಐವತ್ತಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ ಜನರು ಗಾಳಿಪಟ ಹಾರಿಸುವುದರ ಮೂಲಕ ಹರ್ಷವನ್ ವ್ಯಕ್ತಪಡಿಸಿದ್ದರು. ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಗಾಳಿಪಟ ಹಾರಿಸುವುದು ವಾಡಿಕೆಯಾಗಿ ಬಂದಿದೆ. ಈ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಅದರಿಂದ ಟ್ಯಾಗೋರ್ ಕಡಲ ಬಂದು ಗಾಳಿಪಟ ಬಾನೆ ತರಕ್ಕೆ ಗಾಳಿಪಟ ಹರಿಸುವ ಮೂಲಕ ಹರ್ಷಿಸಿದರು