Public App Logo
Jansamasya
���ायल
Fatehpur
Jodhpur
Amitshah
Uppolice
Live
Pratapgarh
Westbengal
Farrukhabad
Mirzapur
Rain
Tikamgarh
Prayagraj
Modiji
���ोगी_आदित्यनाथ
Indianrailways
Letestnews
���ाइक
���ायरल
Arvindkejriwal
Kedarnath
Weather
Rahul
Indianews
New_delhi
Akhileshyadav
Upnews
Newsupdate
Viralvideo
No video available

ಮಂಗಳೂರು: ಏಳತ್ತೂರು ಶ್ರೀ ಕಾಂತಾ ಬಾರೆ ಬೂದಾಬಾರೆ ಗರಡಿಯಲ್ಲಿ ವಿಜೃಂಭಣೆಯ "ಬಂಡಿದ ನೇಮ ಉಚ್ಚಯ

ಕಿನ್ನಿಗೋಳಿ ಸಮೀಪದ ಏಳತ್ತೂರು ಬಾಕ್ಯರಕೋಡಿ ದೇವರಬೆನ್ನಿ ಶ್ರೀ ಕಾಂತಾಬಾರೆ ಬೂದಬಾರೆ ಗರಡಿಯಲ್ಲಿ ಶ್ರೀ ಗುಡ್ಡೆಜುಮಾದಿ ಜಾರಂದಾಯ ಮತ್ತು ಬಂಟ ದೈವಗಳ ಬಂಡಿ ನೇಮದ ಉಚ್ಚಯ ವಿಜೃಂಭಣೆಯಿಂದ ನಡೆಯಿತು. ಈ ಸಂಧರ್ಭ ದೇವರಬೆನ್ನಿ ಶ್ರೀ ಕಾಂತಾಬಾರೆ ಬೂದಬಾರೆ ಗರಡಿಯ ಅಧ್ಯಕ್ಷರು ಮತ್ತು ಪಧಾಧಿಕಾರಿಲು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು
ಮಂಗಳೂರು: ಏಳತ್ತೂರು ಶ್ರೀ ಕಾಂತಾ ಬಾರೆ ಬೂದಾಬಾರೆ ಗರಡಿಯಲ್ಲಿ ವಿಜೃಂಭಣೆಯ "ಬಂಡಿದ ನೇಮ ಉಚ್ಚಯ - Mangaluru News