Public App Logo
Jansamasya
News
पुलिस
Bjp
National
Bihar
बिहार
बीजेपी
भाजपा
विधायक
Congress
Modi
Delhi
Viral
Crime
Jharkhand
Up
Breakingnews
Narendramodi
Madhya_pradesh
Pmmodi
पटना
Rahulgandhi
Haryana
Crimenews
Bareilly
Breaking
Election
Politics
उत्तराखंड
No video available

ಮಂಗಳೂರು: ಏಳತ್ತೂರು ಶ್ರೀ ಕಾಂತಾ ಬಾರೆ ಬೂದಾಬಾರೆ ಗರಡಿಯಲ್ಲಿ ವಿಜೃಂಭಣೆಯ "ಬಂಡಿದ ನೇಮ ಉಚ್ಚಯ

ಕಿನ್ನಿಗೋಳಿ ಸಮೀಪದ ಏಳತ್ತೂರು ಬಾಕ್ಯರಕೋಡಿ ದೇವರಬೆನ್ನಿ ಶ್ರೀ ಕಾಂತಾಬಾರೆ ಬೂದಬಾರೆ ಗರಡಿಯಲ್ಲಿ ಶ್ರೀ ಗುಡ್ಡೆಜುಮಾದಿ ಜಾರಂದಾಯ ಮತ್ತು ಬಂಟ ದೈವಗಳ ಬಂಡಿ ನೇಮದ ಉಚ್ಚಯ ವಿಜೃಂಭಣೆಯಿಂದ ನಡೆಯಿತು. ಈ ಸಂಧರ್ಭ ದೇವರಬೆನ್ನಿ ಶ್ರೀ ಕಾಂತಾಬಾರೆ ಬೂದಬಾರೆ ಗರಡಿಯ ಅಧ್ಯಕ್ಷರು ಮತ್ತು ಪಧಾಧಿಕಾರಿಲು ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು