33 ಗ್ರಾಂ ಚಿನ್ನ, 320 ಗ್ರಾಂ ಬೆಳ್ಳಿ ವಾರಸುದಾರರಿಗೆ ವಾಪಸ್ ದೇವನಹಳ್ಳಿ: ತಾಲೂಕಿನ ಕುಂದಾಣ ಗ್ರಾಮದ ರಂಜಿತ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದ ಚಿನ್ನಾಭರಣವನ್ನು ವಿಶ್ವನಾಥಪುರ ಪೊಲೀಸರು ಆರೋಪಿಯಿಂದ ವಶಕ್ಕೆ ಪಡೆದು, ವಾಸುದಾರರಿಗೆ ವಾಪಸ್ ಮಾಡಿದರು. ವಿಜಯಪುರ ನಿವಾಸಿ ಆನಂದ್ (21)ನನ್ನು ಬಂಧಿಸಿರುವ ಪೊಲೀಸರು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ವಶಕ್ಕೆ ಪಡೆದಿದ್ದ 33 ಗ್ರಾಂ ಚಿನ್ನ 320 ಗ್ರಾಂ ಬೆಳ್ಳಿ ಆಭರಣ