ದೊಡ್ಡಬಳ್ಳಾಪುರ ಬಿಹಾರ ಚುನಾವಣೆ ಫಲಿತಾಂಶ ವಿಚಾರ ನೆನ್ನೆ ಸಚಿವ ರಾಮಲಿಂಗಾರೆಡ್ಡಿ ನೀಡಿದ್ದ ಹೇಳಿಕೆ. ಚುನಾವಣೆ ಫಲಿತಾಂಶದಲ್ಲಿ NDA ಬರುತ್ತೆ ಅಂತಾ ಎಲ್ಲಾ ಬರ್ತಿದೆ. ಅದು ನಿಜವಾದ್ರೆ ನಮ್ಮ ದೇಶದ ದುರಾದೃಷ್ಟ ಅಷ್ಟೇ ಎoದ್ದಿದ್ದ ರಾಮಲಿಂಗಾರೆಡ್ಡಿ ರಾಮಲಿಂಗಾರೆಡ್ಡಿ ಹೇಳಿಕೆಗೆ ಶಾಸಕ ಧೀರಜ್ ಮುನಿರಾಜು ಟಕ್ಕರ್.