ಬಸವಕಲ್ಯಾಣ: ಮನೆ ಬಿಟ್ಟು ಹೋಗುವಾಗ ಎಚ್ಚರ ವಹಿಸಿ; ಪರ್ತಾಪುರ ಗ್ರಾಮದಲ್ಲಿ ಪಿಎಸ್ಐ ಚಂದ್ರಶೇಖರ ಸಲಹೆ
ಬಸವಕಲ್ಯಾಣ: ಮನೆ ಬಿಟ್ಟು ಹೋಗುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ನಗರ ಠಾಣೆ ಪಿಎಸ್ಐ ಚಂದ್ರಶೇಖರ ಸಲಹೆ ನೀಡಿದರು. ತಾಲೂಕಿನ ಪರ್ತಾಪೂರ ಗ್ರಾಮದ ಮನೆ ಮನೆ ಪೊಲೀಸ್ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು