ಕೊಪ್ಪಳ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಸರ್ಕಾರದಿಂದ ಮದ್ದೂರು ಗಲಾಟೆ, ನಗರದಲ್ಲಿ ಗೋವಿಂದ ಕಾರಜೋಳ್ ಆರೋಪ
Koppal, Koppal | Sep 11, 2025
ಮಂಡ್ಯದ ಮದ್ದೂರಿನಲ್ಲಿ ಗಣೇಶ್ ಉತ್ಸವ ವಿಸರ್ಜನೆ ವೇಳೆ ನಡೆದ ಕಲ್ಲುತೂರಾಟ ಘಟನೆಗೆ, ಸರ್ಕಾರದ ಪ್ರಾಯೋಜಕತ್ವವನ್ನು ಹೊಂದಿದೆ ಸೋನಿಯಾ ಗಾಂಧಿ ಹಾಗೂ...