ದೇವದುರ್ಗ: ತಿಂಥಣಿ ಬ್ರಿಡ್ಜ್ ವೃತ್ತದಲ್ಲಿ ಭಾರಿ ದಿಂದ ಸಾಗಿದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಕಾಮಗಾರಿ
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ತಿಂಥಣಿ ಬ್ರಿಡ್ಜ್ ವೃತ್ತದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ ನಿರ್ಮಾಣ ಕಾಮಗಾರಿ ಬರದಿಂದ ಸಾಗಿದೆ. ಬುದುವಾರ ಮಧ್ಯಾಹ್ನ ಮಳೆಯಲಿಯೂ ಕೂಡ ರಕ್ತ ನಿರ್ಮಾಣ ಕಾಮಗಾರಿಯನ್ನ ನಡೆಸುವ ಮೂಲಕ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ. ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಅನೇಕ ಮುಖಂಡರು ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.