ಬಸವಕಲ್ಯಾಣ: ನಗರದಲ್ಲಿ ದಸರಾ ಧರ್ಮಸಮ್ಮೇಳನಲ್ಲಿ ಪತ್ರಕರ್ತರು ಸೇರಿದಂತೆ ಸಾಧಕರಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಸತ್ಕಾರ
ಬಸವಕಲ್ಯಾಣ: ನಗರದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಶರನವರಾತ್ರಿ ದಸರಾ ಧರ್ಮಸಮ್ಮೇಳನಲ್ಲಿ ಪತ್ರಕರ್ತರು ಸೇರಿದಂತೆ ಪೂಜ್ಯರು ಹಾಗೂ ಗಣ್ಯರಿಗೆ ಶ್ರೀ ರಂಭಾಪುರಿ ಜಗದ್ಗುರು ಸತ್ಕರಿಸಿದರು