Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow
No video available

ಕಲಬುರಗಿ: ನಗರದ ಎಪಿಎಂಸಿ ಮಳಿಗೆಗಳಲ್ಲಿ ಕೃಷಿಯೇತರ ವ್ಯವಹಾರ: ಜಿಲ್ಲಾಢಳಿತ ವಿರುದ್ಧ ದಲಿತ ಸೇನೆಯ ಹನುಮಂತ ಯಳಸಂಗಿ ಆಕ್ರೋಶ

ಕಲಬುರಗಿಯ ಎಪಿಎಂಸಿ ಆವರಣದಲ್ಲಿ ಕೃಷಿಕರ ನೆರವಿಗೆ ಆರಂಭಿಸಿದ 465 ಮಳಿಗೆಗಳಲ್ಲಿ 103 ಮಳಿಗೆಗಳಲ್ಲಿ ಅಕ್ರಮ ಕೃಷಿಯೇತರ ಚಟುವಟಿಕೆಗಳು ನಡೆಯುತ್ತಿದ್ದರೂ ಕ್ರಮ ಕೈಗೊಳಳ್ಳುವಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಹನುಮಂತ್ ಯಳಸಂಗಿ ಆರೋಪ ಮಾಡಿದ್ದಾರೆ.
ಕಲಬುರಗಿ: ನಗರದ ಎಪಿಎಂಸಿ ಮಳಿಗೆಗಳಲ್ಲಿ ಕೃಷಿಯೇತರ ವ್ಯವಹಾರ: ಜಿಲ್ಲಾಢಳಿತ ವಿರುದ್ಧ ದಲಿತ ಸೇನೆಯ ಹನುಮಂತ ಯಳಸಂಗಿ ಆಕ್ರೋಶ - Kalaburagi News