ಬಸವಕಲ್ಯಾಣ: ನಗರದಲ್ಲಿ ಕುರ್'ಆನ್ ಪ್ರವಚನಕ್ಕೆ ಚಾಲನೆ ನೀಡಲಾಯಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಮಾತನಾಡಿ, ಏಕತಾ ಮೂಡಿಸುವ ಜೊತೆಗೆ, ಜನರಲ್ಲಿ ಪ್ರೇಮ್ ಬೆಳೆಸುವ ಕೆಲಸ ಮಾಡುತ್ತವೆ. ಸಮಾಜದಲ್ಲಿ ಸಂವಿಧಾನ, ಕಾನೂನು ಎಲ್ಲವು ಇದ್ದರು ಸಹ ಸಮಾಜದಲ್ಲಿ ಶಾಂತಿ,ನೆಮ್ಮದಿಗಾಗಿ ಜನರಿಗೆ ಕುರಾನ್ ಹಾಗೂ ಧಾರ್ಮಿಕ ಜ್ಞಾನದ ಅವಶ್ಯಕತೆ ಇದ್ದು, ಕಳೆದ 10 ವರ್ಷಗಳಿಂದ ನಿರಂತರವಾಗಿ ಕುರಾನ್ ಪ್ರವಚ ಆಯೋಜಿಸುವ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು, ಇಂದು ಒಂದು ಸುಳ್ಳನ್ನ 10 ಬಾರಿ ಪದೆ,ಪದೆ ಹೇಳುವ ಮೂಲಕ ಸುಳ್ಳೆ ಸತ್ಯವನ್ನಾಗಿಸುವ ಕೆಲ