ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಅನುಷ್ಠಾನ ಬೆಂಗಳೂರು ಬ್ಯಾಫ್ಟಿಸ್ಟ್ ಆಸ್ಪತ್ರೆ, ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಸಹಯೋಗದೊಂದಿಗೆ, ವಿಶ್ವ ಆರೈಕೆದಾರರ ದಿನಾಚರಣೆ (ಘೋಷವಾಕ್ಯ: ಸದೃಢ ಹಾರೈಕೆದಾರರು ಸದೃಢ ಸಮಾಜ ) ಹಾಗೂ ವಿಶ್ವ ಪಾರ್ಶ್ವ ವಾಯು ದಿನಾಚರಣೆ ( ಘೋಷ ವಾಕ್ಯ : ಪ್ರತಿ ನಿಮಿಷವು ಅಮೂಲ್ಯವಾದದ್ದು )ಯನ್ನು ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ದೇವನಹಳ್ಳಿ ಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮದಲ್ಲಿ ಆರೈಕೆದಾರರಿಗೆ ಹಾಗೂ ಪಾರ್ಶ್ವವಾಯು