Public App Logo
Jansamasya
हादसा
News
Bjp
National
Police
Bihar
India
कांग्रेस
Congress
Modi
Delhi
Viral
Crime
Jharkhand
Up
अमित_शाह
Bollywood
लापरवाही
Breakingnews
Madhya_pradesh
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh
Cbse
No video available

ಆಳಂದ: ಅನುವಾದ ವಸಾಹತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಕಡಗಂಚಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜೆಎನ್ ಯುನ್ ಪ್ರೊ.ಇಂದ್ರಾಣಿ

Aland, Kalaburagi | Mar 18, 2024
ಅನುವಾದವು ಮನಸ್ಸನ್ನು ವಿಮೋಚನೆಗೊಳಿಸಲು ಮತ್ತು ವಸಾಹಾತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಮಾಡುತ್ತದೆ, ಎಂದು ನವದೆಹಲಿಯ ಜೆಎನ್‍ಯುನ ಪ್ರೊ.ಇಂದ್ರಾಣಿ ಮುಖರ್ಜಿ ಹೇಳಿದರು. ಸೋಮವಾರ ಮಧ್ಯಾಹ್ನ 2 ಘಂಟೆಗೆ ಆಳಂದ ತಾಲ್ಲೂಕಿನ ಕಡಗಂಚಿ ಹತ್ತಿರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಮೈಸೂರಿನ ಸಿಐಐಎಲ್ ರಾಷ್ಟ್ರೀಯ ಅನುವಾದ ಮಿಷನ್, ಸಹಯೋಗದಲ್ಲಿ ಆಯೋಜಿಸಿದ್ದ ಒಂದು ವಾರದ ಭಾರತೀಯ ಭಾಷೆಗಳಲ್ಲಿ ಭಾಷಾಂತರ ಕುರಿತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರದ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದರು.ಕುಲಪತಿ ಪ್ರೊ.ಬಟ್ಟು ಇತರರು ಇದ್ದರು.
ಆಳಂದ: ಅನುವಾದ ವಸಾಹತುಶಾಹಿ ವಿಚಾರಗಳಿಂದ ಹೊರಬರಲು ಸಹಾಯ ಕಡಗಂಚಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಜೆಎನ್ ಯುನ್ ಪ್ರೊ.ಇಂದ್ರಾಣಿ - Aland News