ಗುಳೇದಗುಡ್ಡ ಆಧುನಿಕ ಜಗತ್ತಿನಲ್ಲಿ ಹಿರಿಯರ ಪರಿಶ್ರಮ ಪ್ರಾಮಾಣಿಕತೆ ಯುವಕರಲ್ಲಿ ಬರಬೇಕಾಗಿದೆ ಯುವಕರು ಪರಿಶ್ರಮ ಜೀವಿಗಳಾಗಿ ಬದುಕಬೇಕು ಸಮಾಜದಲ್ಲಿ ಎಲ್ಲರೂ ಮೆಚ್ಚುವಂತಹ ಕೆಲಸವನ್ನು ಯುವಕರು ಮಾಡಬೇಕು ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಅವರು ಹೇಳಿದರು
ಗುಳೇದಗುಡ್ಡ: ಆಧುನಿಕ ಜಗತ್ತಿನಲ್ಲಿ ಯುವಕರು ಪರಿಶ್ರಮ ಜೀವಿಗಳಾಗಲಿ : ಪಟ್ಟಣದಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿಕೆ - Guledagudda News