ಚಾಮರಾಜನಗರ: ಮತ್ತೆ ಪೌರಾಯುಕ್ತರಾಗಿ ರಾಮದಾಸ್ ಮುಂದುವರಿಸದಂತೆ ಒತ್ತಾಯಿಸಿ ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ
Chamarajanagar, Chamarajnagar | Sep 6, 2025
ಪೌರಾಯುಕ್ತ ಸೇವೆಯಿಂದ ಬಿಡುಗಡೆಯಾಗಿರುವ ರಾಮದಾಸ್ ಅವರನ್ನು ಮುಂದುವರಿಸಬಾರದೆಂದು ಒತ್ತಾಯಿಸಿ ವಿವಿದ ಕನ್ನಡ ಪರ ಸಂಘಟನೆ ಗಳ ಮುಖಂಡರು...