ಅನಂತ ಪ್ರೇರಣಾ ಕೇಂದ್ರದಿಂದ ಹುಬ್ಬಳ್ಳಿಯಲ್ಲಿ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ನಡೆದ ಕಮಲಸಖಿ ಬೈಠಕ್ ಎಂಬ ಸಂವಾದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಧರ್ಮಪತ್ನಿ ಡಾ.ಮಲ್ಲಿಕಾ ನಡ್ಡಾ ಅವರೊಂದಿಗೆ ಭಾಗವಹಿಸಿದ್ದರು. ಗ್ರಾಮೀಣ ಭಾಗದಿಂದ ಬಂದ ಮಹಿಳೆಯರಿಗೆ ಸಾಮಾಜಿಕ ಮೌಲ್ಯಗಳ ಹಾಗೂ ವ್ಯಕ್ತಿ ನಿರ್ಮಾಣ, ಸಾಮಾಜಿಕ ನಿರ್ಮಾಣದಿಂದ ದೇಶ ನಿರ್ಮಾಣದ ಬಗ್ಗೆ ಡಾ.ಮಲ್ಲಿಕಾ ನಡ್ಡಾ ತಿಳಿಸಿದರು. ಈ ಸಂವಾದದಲ್ಲಿ ಹುಬ