Public App Logo
Jansamasya
हादसा
News
Bjp
National
Police
Bihar
India
कांग्रेस
Congress
Modi
Delhi
Viral
Crime
Jharkhand
Up
अमित_शाह
Bollywood
लापरवाही
Breakingnews
Madhya_pradesh
Mp
Nsui
Madhyapradesh
Pmmodi
Rahulgandhi
Actor
Haryana
Uttarpradesh
Cbse
No video available

ಆಳಂದ: ಪಟ್ಟಣದಲ್ಲಿ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮ

Aland, Kalaburagi | Mar 16, 2024
ಪಟ್ಟಣದ ಮಹಾಂತೇಶ್ವರ ಸಂಸ್ಕಾರ ಮಠದಲ್ಲಿ ಶನಿವಾರ ಮಹಾಂತ ಶಿವಯೋಗಿಗಳ ಪುಣಸ್ಮರಣೆ ಹಾಗೂ ಪುರಾಣ ಮಹಮಂಗಲ ಕಾರ್ಯಕ್ರಮ ಜರುಗಿತು. ಮಹಾಂತ ಲಿಂಗ ಶೀವಾಚಾರ್ಯ ಹಾಗೂ  ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಸಂತೆಕಲ್ಲೂರು ಸ್ವಾಮೀಜಿ, ಮಹಾಂತೇಶ ಡೊಳ್ಳೆ, ವಿವೇಕಾನಂದ ಹತ್ತಿ,ಶರಣು ಕುಂಬಾರ, ಗುರುನಾಥ ವಣದೆ, ಸುನೀಲ್ ಅಚಲೇರಿ ಸಂಪತ್ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.