ಬಸವಕಲ್ಯಾಣ: ಎಲ್ಲರು ಕೂಡಿ ಗಣೇಶ ಉತ್ಸವದ ಆಚರಿಸಿ, ಸಮಾಜಕ್ಕೆ ಸಾಮರಸ್ಯದ ಸಂದೇಶ ಸಾರಬೇಕಿದೆ; ನಗರದಲ್ಲಿ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್ ಸಲಹೆ
Basavakalyan, Bidar | Aug 22, 2025
ಬಸವಕಲ್ಯಾಣ: ಗಣೇಶ ಹಬ್ಬದ ನಿಮಿತ್ತ ನಗರದ ಸಿಪಿಐ ಕಚೇರಿ ಆವರಣದಲ್ಲಿ ಶಾಂತಿಸಭೆ ಜರುಗಿತು. ಹುಮನಾಬಾದನ ಡಿವೈಎಸ್ಪಿ ಜೆ.ಎಸ್. ನ್ಯಾಮಗೌಡರ್...