ದೆಹಲಿಯಲ್ಲಿ ನಡೆದ ಕಾರು ಬ್ಲಾಸ್ಟ್ ಪ್ರಕರಣ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ.. ಬಿಜೆಪಿ ಸರ್ಕಾರ ಬಂದಮೇಲೆ ಇಂತಹ ಪ್ರಕರಣಗಳು ಹೆಚ್ಚಾಗಿವೆ.. 2015 ಮಾರ್ಚ್ 20 ರಿಂದ ಇದುವರೆಗೆ ಸಾಕಷ್ಟು ವಿದ್ವಂಸಕ ಕೃತ್ಯಗಳು ನಡೆದಿವೆ.. ಜಮ್ಮುವಿನಲ್ಲಿ ನಡೆದ ಘಟನೆಯಲ್ಲಿ 6 ಜನ ಸತ್ತಿದ್ದಾರೆ.