Public App Logo
Jansamasya
News
Maharashtra
Bjp
National
Police
Bihar
India
कांग्रेस
मौत
Congress
Modi
Delhi
Viral
Rajasthan
मध्यप्रदेश
Bollywood
Breakingnews
Narendramodi
Madhya_pradesh
Mp
Madhyapradesh
Pmmodi
Rahulgandhi
Uttarpradesh
Haryana
Uttarakhand
Crimenews
Karnataka
Aap

ಚಾಮರಾಜನಗರ: ಬಿಸಿಲವಾಡಿ ಬಳಿ ಆನೆ ಪ್ರತ್ಯಕ್ಷ, ಹರಸಾಹಸದಿಂದ ಕಾಡಿಗೆ ಅಟ್ಟಿದ ಅರಣ್ಯ ಸಿಬ್ಬಂದಿ

ಆಹಾರ ಅರಸಿ ನಾಡಿನತ್ತ ಬಂದು ಧಾಂಧಲೆ ಮಾಡಿದ್ದ ಕಾಡಾನೆಯನ್ನು ಬಿಆರ್ ಟಿ ಚಾಮರಾಜನಗರ ಬಫರ್ ಸಿಬ್ಬಂದಿ ಹರಸಾಹಸಪಟ್ಟು ಕಾಡಾನೆಯನ್ನು ಮತ್ತೇ ಕಾಡಿಗೆ ಅಟ್ಟಿದ ಪ್ರಸಂಗ ಶುಕ್ರವಾರ ನಡೆಯಿತು. ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಬಳಿ ಬಂದಿದ್ದ ಕಾಡಾನೆ ಬಾಳೆ ಸೇರಿ ಸೋಲಾರ್ ಉಪಕರಣಗಳನ್ನು ನಾಶ ಮಾಡಿತ್ತು. ಇಂದು ಬೆಳಗ್ಗೆಯಿಂದಲೇ ಸೈರನ್ ಹಾಗೂ ಇತರೆ ಪರಿಕರಗಳನ್ನು ಬಳಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಯು ಹರಸಾಹಸಪಟ್ಟು ಕಾಡಾನೆಯನ್ನು ಮತ್ತೇ ಅರಣ್ಯ ಪ್ರದೇಶಕ್ಕೆ ಅಟ್ಟಿದ್ದರು. ಬಿಸಲವಾಡಿ ಗುಡ್ಡದಿಂದ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲಾಗಿದೆ.
ಚಾಮರಾಜನಗರ: ಬಿಸಿಲವಾಡಿ ಬಳಿ ಆನೆ ಪ್ರತ್ಯಕ್ಷ, ಹರಸಾಹಸದಿಂದ ಕಾಡಿಗೆ ಅಟ್ಟಿದ ಅರಣ್ಯ ಸಿಬ್ಬಂದಿ - Chamarajanagar News