Public App Logo
Profile Picture

Publicapp chamarajanagar

@publicappchn
18744Followers
12Following
ಹನೂರು: ಒಡೆಯರಪಾಳ್ಯದಲ್ಲಿ  ಕೆಸರು ಗದ್ದೆಯಾದ ರಸ್ತೆ- ಸವಾರರ ಪರದಾಟ
ಚಾಮರಾಜನಗರ: ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ- ನಗರದಲ್ಲಿ ಅಭಿಮಾನಿಗಳಿಂದ ಸಂಭ್ರಮಾಚರಣೆ
ಗುಂಡ್ಲುಪೇಟೆ: ಮಂಚಹಳ್ಳಿಯಲ್ಲಿ ಜಮೀನಿಗೆ ಲಗ್ಗೆ ಇಟ್ಟು ಜೋಳ ಮೆದ್ದ ಕಾಡಾನೆ- ರೈತರು ಹೈರಾಣ
ಗುಂಡ್ಲುಪೇಟೆ: ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಹಿನ್ನೆಲೆ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
ಗುಂಡ್ಲುಪೇಟೆ: ಪಟ್ಟಣದಲ್ಲಿ ಬೀದಿನಾಯಿಗಳ‌ ದಾಳಿ- ನಾಲ್ಕು ಮೇಕೆಗಳು ಬಲಿ
ಚಾಮರಾಜನಗರ: ಇ-ಸ್ವತ್ತು ಮಾಡಿಕೊಡಲು ಲಂಚ; ನಗರದಲ್ಲಿ ದಲ್ಲಾಳಿ ಸೇರಿ ಇಬ್ಬರು ನಗರಸಭೆ ಅಧಿಕಾರಿಗಳು ಲೋಕಾ ಬಲೆಗೆ
ಚಾಮರಾಜನಗರ: ತಿಗನಾರೆಯಲ್ಲಿ ಅದ್ಧೂರಿ ಬಸವ ಜಯಂತಿ- ಪಲ್ಲಕ್ಕಿಯಲ್ಲಿ ವಿಜೃಂಭಣೆ ಮೆರವಣಿಗೆ
ಕೊಳ್ಳೇಗಾಲ: ಎಸ್ಎಸ್ಎಲ್ ಸಿಯಲ್ಲಿ ತಾಲೂಕಿನ 1910 ವಿದ್ಯಾರ್ಥಿಗಳಲ್ಲಿ 1909 ವಿದ್ಯಾರ್ಥಿಗಳು ಪಾಸ್- ಪಟ್ಟಣದಲ್ಲಿ ಬಿಇಒ ಮಂಜುಳಾ
ಚಾಮರಾಜನಗರ: ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ದೆಹಲಿಯಲ್ಲೆ ಮೊಕ್ಕಾಂ- ಸಚಿವ ಸ್ಥಾನಕ್ಕಾಗಿ ಲಾಬಿ
ಚಾಮರಾಜನಗರ: ನಗರದಲ್ಲಿ ಜೋರು ಮಳೆ- ವರುಣಾರ್ಭಟಕ್ಕೆ ವಾಹನ ಸವಾರರ ಪರದಾಟ
ಗುಂಡ್ಲುಪೇಟೆ: ಬಂಡೀಪುರದ ಕೆರೆಯಲ್ಲಿ ಈಜಾಡಿದ ಹುಲಿರಾಯ- ವೀಡಿಯೋ ವೈರಲ್
ಕೊಳ್ಳೇಗಾಲ: ಮಧುವನಹಳ್ಳಿ ಬಳಿ ಬೈಕ್ ಡಿಕ್ಕಿಯಾಗಿ ಸೈಕಲ್ ಸವಾರ ಸಾವು- ಬೈಕ್ ಸವಾರರಿಗೂ ಗಾಯ
ಕೊಳ್ಳೇಗಾಲ: ಶಿಕ್ಷಕರು ಇಲಾಖೆ ಸುತ್ತೋಲೆಯಂತೆ ಕಾರ್ಯೋನ್ಮುಖರಾಗಿ; ಪಟ್ಟಣದಲ್ಲಿ ಬಿಇಒ ಮಂಜುಳಾ
ಗುಂಡ್ಲುಪೇಟೆ: ಪಟ್ಟಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವಿಶ್ವ ಹಾಲು ದಿನಾಚರಣೆ
ಚಾಮರಾಜನಗರ: ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಜೊತೆಗೆ ಸಚಿವ ಸ್ಥಾನ ಕೊಡಿ; ನಗರದಲ್ಲಿ ಅಭಿಮಾನಿ ಬಳಗದ ಜುಹು ಸುಲ್ತಾನ್
ಚಾಮರಾಜನಗರ: ನಗರದಲ್ಲಿ ಹೆಚ್.ಸಿ.ಮಹದೇವಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಚಾಮರಾಜನಗರ: ಶಾಲಾ ಪುನಾರಂಭ- ನಗರದಲ್ಲಿ ಟಾಂಗಾ ಏರಿ ಬಂದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಯಿಂದ ಅದ್ಧೂರಿ ಸ್ವಾಗತ
ಚಾಮರಾಜನಗರ: ನಗರದಲ್ಲಿ ಆರ್ ಸಿಬಿ ಅಭಿಮಾನಿಗಳಿಂದ ಸಂಭ್ರಮಾಚರಣೆ- ಪಟಾಕಿ ಸಿಡಿಸಿ, ಸಿಹಿ ಹಂಚಿದ ಫ್ಯಾನ್ಸ್
ಯಳಂದೂರು: ಬಿಳಿಗಿರಿರಂಗನ ಬೆಟ್ಟದ ಅರಣ್ಯದಲ್ಲಿ ಕರಡಿ ದಾಳಿ- ವ್ಯಕ್ತಿಗೆ ತೀವ್ರಗಾಯ
ಚಾಮರಾಜನಗರ: ಜೂ.1 ಕ್ಕೆ ನಗರದಲ್ಲಿ ಡಾ.ಎಚ್.ಸಿ. ಮಹದೇವಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಹನೂರು: ಹುಣ್ಣಿಮೆ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಸಾಗರ
ಚಾಮರಾಜನಗರ: ಬಿಸಿಲ ಬೇಗೆಗೆ ಅಮಚವಾಡಿಯಲ್ಲಿ ವಾಶಿಂಗ್ ಮೆಷಿನ್ ಸೇರಿಕೊಂಡ ಹಾವು- ರಕ್ಷಣೆ
ಗುಂಡ್ಲುಪೇಟೆ: ಗಣೇಶ್ ಪ್ರಸಾದ್ ಗೆ ಸಚಿವ ಸ್ಥಾನ ನೀಡಿ; ಪಟ್ಟಣದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಂಜಪ್ಪ ಮನವಿ
ಯಳಂದೂರು: ಕೆ.ಗುಡಿಯಲ್ಲಿ ಹುಲಿಯ ರಾಯಲ್ ನಡಿಗೆ- ವೀಡಿಯೋ ವೈರಲ್
ಗುಂಡ್ಲುಪೇಟೆ: ಗೋಪಾಲಪುರ ಬಳಿ ಹಾಡಹಗಲೇ ಕುರಿಗಾಹಿ ಮೇಲೆ ಹುಲಿ ದಾಳಿ ಶಂಕೆ- ವ್ಯಕ್ತಿ ಆಸ್ಪತ್ರೆಗೆ ದಾಖಲು