Public App Logo
Profile Picture

Publicapp chamarajanagar

@publicappchn
18810Followers
12Following
ಗುಂಡ್ಲುಪೇಟೆ: ಪಟ್ಟಣದಲ್ಲಿ 5 ಕೋಟಿ ರೂ. ವೆಚ್ಚದ ಕಾಮಗಾರಿ ಪರಿಶೀಲಿಸಿದ ಪುರಸಭೆ ಮುಖ್ಯಾಧಿಕಾರಿ
ಚಾಮರಾಜನಗರ: ನಗರದಲ್ಲಿ ಪೋನ್ ಇನ್ ಕಾರ್ಯಕ್ರಮ- ಸಾರ್ವಜನಿಕರ ದೂರಿಗೆ ಜಿಲ್ಲಾಧಿಕಾರಿ ಸ್ಪಂದನೆ
ಕೊಳ್ಳೇಗಾಲ: ಪಟ್ಟಣದಲ್ಲಿ ಪ್ರಿಂಟಿಂಗ್ ಪ್ರೆಸ್ ನಲ್ಲಿ ಉಡ ಪ್ರತ್ಯಕ್ಷ-  ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ...
ಚಾಮರಾಜನಗರ: ಮಂತ್ರಿ ಸ್ಥಾನಕ್ಕೆ ಕಿತ್ತಾಡೋದು ಬಿಡಿ, ನೀರು- ಮೇವು ಕೊಡಿ; ನಗರದಲ್ಲಿ ರೈತ ಮುಖಂಡ ಭಾಗ್ಯರಾಜ್
ಗುಂಡ್ಲುಪೇಟೆ: ಕೈ ಕೊಟ್ಟ ಮುಂಗಾರು- ಅನ್ನದಾತ ಕಂಗಾಲು; ಬರಗಿಯಲ್ಲಿ ರೈತ ಅಳಲು
ಯಳಂದೂರು: ಬಿಳಿಗಿರಿರಂಗನಬೆಟ್ಟದಲ್ಲಿ ನಿಲ್ಲಿಸಿದ್ದ ಕಾರು, ಕೈಗಾಡಿ ಮೇಲೆ ಕಾಡಾನೆ ದಾಳಿ- ಧ್ವಂಸ
ಯಳಂದೂರು: ಅಂಬಳೆ ಬಳಿ ಕೇರಳ‌‌ ಲಾಟರಿ ಮಾರಾಟ- ವ್ಯಕ್ತಿ ಬಂಧನ
ಯಳಂದೂರು: ಯಳಂದೂರು ವಕೀಲರ ಸಂಘಕ್ಕೆ ಅಧ್ಯಕ್ಷರಾಗಿ ಜೈಶಂಕರ್, ಉಪಾಧ್ಯಕ್ಷರಾಗಿ ಮುತ್ತುರಾಜ್, ಕಾರ್ಯದರ್ಶಿಯಾಗಿ ಸಂಪತ್ ಅವಿರೋಧ ಆಯ್ಕೆ
ಚಾಮರಾಜನಗರ: ಗೌರವಧನದ ಆಧಾರದಲ್ಲಿ ಮುಂದುವರೆಸುವಂತೆ ನಗರದಲ್ಲಿ ಸಿಆರ್ ಪಿಗಳ ಒತ್ತಾಯ
ಹನೂರು: ಅಂಬಿಕಾಪುರದಲ್ಲಿ ದುಷ್ಕರ್ಮಿಗಳಿಂದ ಕಾರಿಗೆ ಬೆಂಕಿ- ವಾಹನ ಸುಟ್ಟು ಕರಕಲು
ಚಾಮರಾಜನಗರ: ಸಿದ್ದಲಿಂಗಪುರದಲ್ಲಿ ಹುಲಿ ದಾಳಿಗೆ ಕುರಿ, ಮೇಕೆಗಳು ಬಲಿ- ಗ್ರಾಮಸ್ಥರ ಆಕ್ರೋಶ
ಹನೂರು: ತಾಳುಬೆಟ್ಟ ಬಳಿ ಎರಡು ಕಾರುಗಳ ನಡುವೆ ಡಿಕ್ಕಿ: ಪ್ರಯಾಣಿಕರು ಪಾರು
ಗುಂಡ್ಲುಪೇಟೆ: ಹಿರಿಕಾಟಿಯಲ್ಲಿ ಟಿಪ್ಪರ್ ಗಳನ್ನು ತಡೆದು ಗಣಿ ಮಾಲೀಕರ ವಿರುದ್ಧ ಗ್ರಾಮಸ್ಥರ ಆಕ್ರೋಶ
ಚಾಮರಾಜನಗರ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಕೊಡಿ; ನಗರದಲ್ಲಿ ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ
ಚಾಮರಾಜನಗರ: ಮನೋಬಲ,ತೋಳ್ಬಲ ವೃದ್ಧಿಗೆ ಯೋಗ ಸಹಕಾರಿ; ನಗರದಲ್ಲಿ ಎಸ್ಪಿ ಎಂ.ಮುತ್ತುರಾಜ್
ಕೊಳ್ಳೇಗಾಲ: ಮಾನಸಿಕ, ದೈಹಿಕ ಸಮತೋಲನಕ್ಕೆ ಯೋಗ ಅತಿಮುಖ್ಯ; ಪಟ್ಟಣದಲ್ಲಿ ಯೋಗಪಟು ಸವಿತಾ
ಗುಂಡ್ಲುಪೇಟೆ: ಕುಂದಕೆರೆಯಲ್ಲಿ ಜೂಜು ಅಡ್ಡೆ ಮೇಲೆ ದಾಳಿ; 6 ಮಂದಿ ಬಂಧನ
ಯಳಂದೂರು: ಹಿಮಗಿರಿಯಾದ ಬಿಳಿಗಿರಿಬನ: ದಟ್ಟ ಮಂಜಿನ ವಾತಾವರಣಕ್ಕೆ ಪ್ರವಾಸಿಗರು ಫಿಧಾ
ಯಳಂದೂರು: ಹಿಮಗಿರಿಯಾದ ಬಿಳಿಗಿರಿಬನ: ದಟ್ಟ ಮಂಜಿನ ವಾತಾವರಣಕ್ಕೆ ಪ್ರವಾಸಿಗರು ಫಿಧಾ
ಗುಂಡ್ಲುಪೇಟೆ: ಕಾಡೆಮ್ಮೆ ಬೇಟೆಯಾಡಿದ ಹುಲಿರಾಯ- ಬಂಡೀಪುರದಲ್ಲಿ ಪ್ರವಾಸಿಗರಿಗೆ ರಸದೌತಣ
ಚಾಮರಾಜನಗರ: ಚಾಮರಾಜನಗರದಲ್ಲಿ ಮೊದಲ ಬಾರಿಗೆ  ಹ್ಯಾಮ್ ರೇಡಿಯೋ ಕೇಂದ್ರ ಸ್ಥಾಪಿಸಿದ ಯುವಕ
ಚಾಮರಾಜನಗರ: ನಗರದಲ್ಲಿ ಜಿಟಿಜಿಟಿ ಮಳೆ; ಮರಗಳು ಧರೆಗುರುಳಿ ಅವಾಂತರ ಸೃಷ್ಟಿ
ಚಾಮರಾಜನಗರ: ಜಿಲ್ಲೆಯ 4 ವೃತ್ತ, 7 ಪಿಐ ಠಾಣೆಗಳಲ್ಲಿ ರೌಡಿ ನಿಗ್ರಹ ದಳ ರಚನೆ
ಚಾಮರಾಜನಗರ: ನಗರದಲ್ಲಿ ರೈತ ಸಂಘ ಸಭೆ; ಇಬ್ಬರು ಮುಖಂಡರ ಉಚ್ಛಾಟನೆ, ಇಬ್ಬರ ಸದಸ್ಯತ್ವ ಅಮಾನತು
ಗುಂಡ್ಲುಪೇಟೆ: 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ; ಪಟ್ಟಣದಲ್ಲಿ ಸಿವಿಲ್ ನ್ಯಾ. ನೂರುನ್ನೀಸಾ