Public App Logo
Profile Picture

Publicapp chamarajanagar

@publicappchn
18485Followers
12Following
ಚಾಮರಾಜನಗರ: ನಗರದಲ್ಲಿ ಶ್ರೀ ಶಂಕರ ಜಯಂತಿ- ಒಂದೂವರೆ ಸಾವಿರ ಮಂದಿಗೆ ಮಜ್ಜಿಗೆ ವಿತರಣೆ
ಗುಂಡ್ಲುಪೇಟೆ: ಗ್ಯಾರಂಟಿ ಅನುಷ್ಠಾನ- ಅಭಿವೃದ್ಧಿ ಕಾರ್ಯಕ್ಕೆ ಅನುದಾನ: ಪಟ್ಟಣದಲ್ಲಿ ನಮೋ ವಿರುದ್ಧ ಸಿದ್ದು ಗುಡುಗು
ಗುಂಡ್ಲುಪೇಟೆ: ಹೈ ಕಮಾಂಡ್ ಒಪ್ಪಿದಾಗ ಮಾತ್ರ ಸಚಿವ ಸಂಪುಟ ಪುನಾರಚನೆ ಇಲ್ಲಾ ವಿಸ್ತರಣೆ: ಪಟ್ಟಣದಲ್ಲಿ ಸತೀಶ್ ಜಾರಕಿಹೊಳಿ
ಗುಂಡ್ಲುಪೇಟೆ: ಆಕ್ಸಿಜನ್ ದುರಂತಕ್ಕೆ ನ್ಯಾಯ ಒದಗಿಸಿದ್ದೇವೆ, ಅದು ಸಾವಲ್ಲ‌ ಕೊಲೆ; ಪಟ್ಟಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್
ಗುಂಡ್ಲುಪೇಟೆ: ರಾಗಾ ಕೊಟ್ಟ ಗ್ಯಾರಂಟಿ ಈಡೇರಿಕೆ: ಪಟ್ಟಣದಲ್ಲಿ ಆಕ್ಸಿಜನ್ ದುರಂತ ಸಂತ್ರಸ್ಥರಿಗೆ ಉದ್ಯೋಗ ನೇಮಕಾತಿ ಪತ್ರ ವಿತರಣೆ
ಗುಂಡ್ಲುಪೇಟೆ: ಸಿಎಂ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಮಾಡಲು ಪಟ್ಟು- ರೈತರು ಪೊಲೀಸರು ವಶಕ್ಕೆ
ಗುಂಡ್ಲುಪೇಟೆ: ದೇಶದ 70 ಕೋಟಿ ಮಹಿಳೆಯರಿಗೆ ಕಾಂಗ್ರೆಸ್ ನಿಂದ ಅಪಮಾನ- ಪಟ್ಟಣದಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕೆ
ಚಾಮರಾಜನಗರ: ಕೆ.ಗುಡಿಯಲ್ಲಿ ಗಜರಾಜನ ದರ್ಶನ: 
ಬಿಸಿಲ ಬೇಗೆಗೆ ಕಾಡಾನೆಯ ಮಣ್ಣಿನ ಮಜ್ಜನ
ಕೊಳ್ಳೇಗಾಲ: ಸುರಪುರ ಬಳಿ ರಾಡ್‌ನಿಂದ ಹೊಡೆದು ವ್ಯಕ್ತಿ ಕೊಲೆ; ತಾನೇ ಕೊಂದಿರುವುದಾಗಿ ಪೊಲೀಸರ ಮುಂದೆ ಶರಣಾದ ಆರೋಪಿ
ಕೊಳ್ಳೇಗಾಲ: ಕತ್ತಲಲ್ಲಿ ಪಟ್ಟಣದ ಉಪವಿಭಾಗ ಆಸ್ಪತ್ರೆ ಕೆಲ ವಾರ್ಡ್ ಗಳು- ರೋಗಿಗಳ ಸಂಬಂಧಿಕರ ಪರದಾಟ
ಕೊಳ್ಳೇಗಾಲ: ಕೌಟುಂಬಿಕ ಕಲಹ- ಬೋರೆದೊಡ್ಡಿಯಲ್ಲಿ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ
ಹನೂರು: ಪೊನ್ನಾಚಿ ಸಮೀಪದ ಕಡೆಬೋಳಿ ಅರಣ್ಯ ಪ್ರದೇಶದಲ್ಲಿ ಬೆಂಕಿ- ಧಗಧಗಿಸಿದ ಕಾಡು
ಗುಂಡ್ಲುಪೇಟೆ: ಪಟ್ಟಣದಲ್ಲಿ 13 ದಿನಗಳಿಂದ ನಡೆಯುತ್ತಿದ್ದ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಟ್ಟ ರೈತರು
ಯಳಂದೂರು: ಯರಿಯೂರಲ್ಲಿ ಹೆಬ್ಬಾಗಿಲು ವಿವಾದ ; ಸ್ಥಳಕ್ಕೆ ಮಾಜಿ ಸಚಿವ ಮಹೇಶ್ ಭೇಟಿ, ಪೊಲೀಸ್ ವಿರುದ್ಧ ಕಿಡಿ
ಚಾಮರಾಜನಗರ: ಏಪ್ರಿಲ್ 21ರಂದು 110 ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಸಿಎಂ ಚಾಲನೆ- ನಗರದಲ್ಲಿ ಶಾಸಕ ಗಣೇಶ್ ಪ್ರಸಾದ್
ಗುಂಡ್ಲುಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಶತಸಿದ್ಧ; ಪಟ್ಟಣದಲ್ಲಿ ರೈತ ಮುಖಂಡ ಗುರುಪ್ರಸಾದ್
ಕೊಳ್ಳೇಗಾಲ: 30ರಂದು ಬಿಳಿಗಿರಿರಂಗನಬೆಟ್ಟದಲ್ಲಿ ಬ್ರಹ್ಮ ರಥೋತ್ಸವ-  ಭಕ್ತಾಧಿಗಳಿಗೆ ಮೂಲಸೌಕರ್ಯ ಕಲ್ಪಿಸಲು ಶಾಸಕ ಎ.ಆರ್. ಕೃಷ್ಣಮೂರ್ತಿ ಸೂಚನೆ
ಗುಂಡ್ಲುಪೇಟೆ: ಮಂಚಹಳ್ಳಿಯಲ್ಲಿ ನಿಲ್ಲದ ಕಾಡಾನೆ ಉಪಟಳ- ಈರುಳ್ಳಿ, ಸೋಲಾರ್ ಉಪಕರಣ ಧ್ವಂಸ
ಚಾಮರಾಜನಗರ: ಸಂತೇಮರಹಳ್ಳಿಯಲ್ಲಿ ಹುಚ್ಚುನಾಯಿ ಕಡಿತಕ್ಕೆ 15 ಕ್ಕೂ ಅಧಿಕ ಮಂದಿಗೆ ಗಾಯ- ಜನಾಕ್ರೋಶಕ್ಕೆ ನಾಯಿ ಬಲಿ
ಚಾಮರಾಜನಗರ: ಹೆಬ್ಬಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 
ಅಧ್ಯಕ್ಷರಾಗಿ ಕಮಲೇಶ್, ಉಪಾಧ್ಯಕ್ಷರಾಗಿ ಗೋವಿಂದರಾಜು ಅವಿರೋಧ ಅಯ್ಕೆ
ಗುಂಡ್ಲುಪೇಟೆ: ಪ್ರತ್ಯೇಕ ಜೂಜಾಟ ಕೇಸ್: ಗುಂಡ್ಲುಪೇಟೆ ಪೊಲೀಸರಿಂದ 14 ಮಂದಿ ಬಂಧನ,₹ 1.25 ಲಕ್ಷ  ನಗದು ವಶಕ್ಕೆ
ಹನೂರು: ಗಂಗನದೊಡ್ಡಿಯಲ್ಲಿ ಕಾಡಾನೆ ದಾಳಿಗೆ ಹಳ್ಳಿಕಾರ್ ಹೋರಿ ಬಲಿ- ಚಿರತೆ ಬಳಿಕ‌ ಈಗ ಕಾಡಾನೆ ಆತಂಕ
ಗುಂಡ್ಲುಪೇಟೆ: ಹಂಗಳದಲ್ಲಿ ಇದ್ದಕ್ಕಿದ್ದಂತೆ ಕಾಣೆಯಾದ ವ್ಯಕ್ತಿ- ಪಟ್ಟಣ ಠಾಣೆಗೆ ಮಗ ದೂರು
ಗುಂಡ್ಲುಪೇಟೆ: ಗ್ರಾಮೀಣ ರಸ್ತೆಗಳಿಗೆ ಹೆಚ್ಚಿನ ಆದ್ಯತೆ- ಕಮರಹಳ್ಳಿಯಲ್ಲಿ ಶಾಸಕ ಗಣೇಶ್ ಪ್ರಸಾದ್
ಚಾಮರಾಜನಗರ: ನಗರದ ಸ್ವಚ್ಛತೆಗೆ ರಸ್ತೆಬದಿ ವ್ಯಾಪಾರಿಗಳು ಸಹಕರಿಸಿ: ಪೌರಾಯುಕ್ತ ಪರಶುರಾಮ ಎಂ. ಛಲವಾದಿ
Publicapp Chamarajanagar (@publicappchn) | Public App