Public App Logo
Profile Picture

Publicapp chamarajanagar

@publicappchn
18315Followers
12Following
ಕೊಳ್ಳೇಗಾಲ: ತೇರಂಬಳ್ಳಿ ದೇಗುಲ‌ ಬಳಿ ಜೂಜಾಟ- 9 ಮಂದಿ ಬಂಧನ , ಪಣಕ್ಕಿಟ್ಟಿದ್ದ ಹಣ ವಶ
ಗುಂಡ್ಲುಪೇಟೆ: ಪಟ್ಟಣದಲ್ಲಿ ಉದ್ಘಾಟನೆಗೆ ಸಿದ್ಧಗೊಂಡಿರುವ ವಾಲ್ಮೀಕಿ ಭವನ ವೀಕ್ಷಿಸಿದ ಶಾಸಕ ಗಣೇಶ್ ಪ್ರಸಾದ್
ಚಾಮರಾಜನಗರ: ಮಹಿಳೆಯರ ಶಕ್ತಿ ಈ ಜಗತ್ತಿನ ಶಕ್ತಿ; ನಗರದಲ್ಲಿ ಯೋಜನಾ ನಿರ್ದೇಶಕ ವೆಂಕಟೇಶ್
ಗುಂಡ್ಲುಪೇಟೆ: ಏ. 21 ಕ್ಕೆ ಪಟ್ಟಣದಲ್ಲಿ 600 ಕೋಟಿಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಚಾಲನೆ
ಚಾಮರಾಜನಗರ: ಬಣ್ಣಾರಿ ಮಾರಿಯಮ್ಮನ ಕೊಂಡೋತ್ಸವ- ಕನ್ನಡಿಗರು ಸೇರಿ ಲಕ್ಷಾಂತರ ಮಂದಿ ಭಾಗಿ
ಗುಂಡ್ಲುಪೇಟೆ: ಹೊಂಗಹಳ್ಳಿಯಲ್ಲಿ ಅದ್ಧೂರಿಯಾಗಿ ನಡೆದ ಕೋಡಿಬಸವೇಶ್ವರ ರಥೋತ್ಸವ
ಕೊಳ್ಳೇಗಾಲ: ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆದ ಮರಳೇಶ್ವರ ಸ್ವಾಮಿ ರಥೋತ್ಸವ- ಶಾಸಕ ಎ.ಆರ್.ಕೃಷ್ಣಮೂರ್ತಿ ಭಾಗಿ
ಕೊಳ್ಳೇಗಾಲ: ಶಿವನಸಮುದ್ರದಲ್ಲಿ ವಿಜೃಂಭಣೆಯಿಂದ ನಡೆದ ಮೀನಾಕ್ಷಿ ಸಮೇತ ಸೋಮೇಶ್ವರ ರಥೋತ್ಸವ
ಗುಂಡ್ಲುಪೇಟೆ: ಭೀಮನಬೀಡಿನಲ್ಲಿ ಹುಲಿ ದಾಳಿಗೆ ಹಸು ಬಲಿ-  ರೈತರಲ್ಲಿ ಮತ್ತೇ ಆತಂಕ
ಚಾಮರಾಜನಗರ: ಯುದ್ದದ ಬಿಸಿ: ಜಿಲ್ಲೆಯಲ್ಲಿ ದಿಢೀರ್ ಕುಸಿದ ಕೋಳಿ ಮೊಟ್ಟೆ ದರ
ಗುಂಡ್ಲುಪೇಟೆ: ತಗ್ಗಲೂರಲ್ಲಿ ಹುಲಿ ಆತಂಕ- ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ
ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಅಕ್ರಮ ಜೂಜು ಅಡ್ಡೆ ಮೇಲೆ ದಾಳಿ- 7 ಮಂದಿ ಬಂಧನ
ಚಾಮರಾಜನಗರ: ಏ.7 ರಿಂದ 22 ರ ವರೆಗೆ ತಾಲೂಕು ಕೇಂದ್ರಗಳಲ್ಲಿ ರೈತ ಸಂಘ ಧರಣಿ- ನಗರದಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್
ಗುಂಡ್ಲುಪೇಟೆ: ಆದಿವಾಸಿಗಳಿಗೂ ತಟ್ಟಿದ್ದ ಯುದ್ಧದ ಎಫೆಕ್ಟ್: ಮುಕ್ತಿ ಕಾಲೋನಿಯಲ್ಲಿ ತಲೆದೂರಿದ ಸಿಲಿಂಡರ್ ಸಮಸ್ಯೆ
ಗುಂಡ್ಲುಪೇಟೆ: ಕಾಡಾನೆಗಳ ದಾಂಧಲೆ: ಮಂಚಹಳ್ಳಿಯಲ್ಲಿ ಶೆಡ್ ಧ್ವಂಸ, ಪೇರಿಸಿಟ್ಟಿದ್ದ ಟೊಮೊಟೊ ನಾಶ
ಕೊಳ್ಳೇಗಾಲ: ನಮ್ಮ ಅನ್ನ ನಾವೇ ದುಡಿದು ತಿನ್ನಬೇಕು- ಸತ್ತೇಗಾಲದಲ್ಲಿ ನಿವೃತ್ತ ಅಧಿಕಾರಿ ಕೆ.ರಾಮೇಶ್ವರಪ್ಪ
ಹನೂರು: ಬೇಡಗಂಪಣವನ್ನು ಪ.ಪಂಗಡಕ್ಕೆ ಸೇರಿಸುವಂತೆ ಮಲೆಮಹದೇಶ್ವರ ಬೆಟ್ಟದಲ್ಲಿ ಶಾಸಕ ಮಂಜುನಾಥ್ ಗೆ ಒತ್ತಾಯ
ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಅಕ್ರಮ ಜೂಜು ಅಡ್ಡೆ ಮೇಲೆ ದಾಳಿ- 33 ಮಂದಿ ಬಂಧನ, 1 ಲಕ್ಷ ಹಣ ವಶ
ಗುಂಡ್ಲುಪೇಟೆ: ಉತ್ತಂಗೆರೆಹುಂಡಿಯ ಜಮೀನಿನಲ್ಲಿ ಪಂಪ್ ಸೆಟ್ ಕೇಬಲ್, ಸೋಲಾರ್ ಬ್ಯಾಟರಿ ಕಳವು
ಗುಂಡ್ಲುಪೇಟೆ: ಅಕ್ರಮ ಮದ್ಯ ಮಾರಾಟ, ಜೂಜಾಟ ಆಡಿದ್ರೆ 1 ಲಕ್ಷ ದಂಡ- ಸುಳಿವು ಕೊಟ್ರೆ 50 ಸಾವಿರ ಬಹುಮಾನ- ಬನ್ನಿತಾಳಪುರದಲ್ಲಿ ಟಾಂಟಾಂ
ಚಾಮರಾಜನಗರ: ಬೂದಿಪಡಗದಲ್ಲಿರುವ ಏಕಾಂಗಿ, ವಯೋವೃದ್ಧ ಗಜೇಂದ್ರನನ್ನು ಶಿಬಿರಕ್ಕೆ ಕಳುಹಿಸಲು ಆದೇಶ
ಹನೂರು: ಮಲೆ ಮಹದೇಶ್ವರನ ಹುಂಡಿ‌ ಎಣಿಕೆ: 23 ದಿನಕ್ಕೇ 2.33 ಕೋಟಿ‌ ರೂ. ಸಂಗ್ರಹ
ಚಾಮರಾಜನಗರ: ಜಿಲ್ಲೆಯಲ್ಲಿ ‌ಅಬಕಾರಿ ಇಲಾಖೆ ವಶಪಡಿಸಿಕೊಂಡಿದ್ದ 17 ಕೆಜಿ ಒಣಗಾಂಜಾ, 123 ಗಾಂಜಾ ಗಿಡ ನಾಶ
ಚಾಮರಾಜನಗರ: ನಗರದಲ್ಲಿ ಪಿಡಬ್ಲ್ಯೂಡಿ  ಸಿವಿಲ್ ಗುತ್ತಿಗೆದಾರರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ
ಚಾಮರಾಜನಗರ: ಶಾಲಾ ವಾಹನ ಓಡಾಟ ಸಮಯದಲ್ಲಿ ಗಣಿ ಟಿಪ್ಪರ್ ಸಂಚರಿಸದಂತೆ ನಗರದಲ್ಲಿ ಹಿರಿಯ ಭೂ ವಿಜ್ಞಾನಿ ನೋಟಿಸ್