Public App Logo
Profile Picture

Publicapp chamarajanagar

@publicappchn
18665Followers
12Following
ಗುಂಡ್ಲುಪೇಟೆ: ಕೂತನೂರಲ್ಲಿ ಜಿಂಕೆ ಮಾಂಸ ಮಾರಾಟಕ್ಕೆ ಯತ್ನ- ಓರ್ವನ ಬಂಧನ
ಹನೂರು: ಮುಂದುವರೆದ ಚಿರತೆ ಉಪಟಳ; ನಾಗಮಲೆಯಲ್ಲಿ ಎರಡು ಮೇಕೆ ಹೊತ್ತೋಯ್ತೆಂದು ಮಹಿಳೆಯರ ಅಳಲು
ಹನೂರು: ಇಂಡಿಗನತ್ತ ಬಳಿ ಬಾಲಕನ‌ ಬಲಿ ಪಡೆದ ಚಿರತೆಗೆ ಮುಂದುವರೆದ ಕೂಂಬಿಂಗ್- ಡ್ರೋಣ್ ನಲ್ಲಿ ದೃಶ್ಯ ಸೆರೆ
ಹನೂರು: ವಿಜಯ್ ಸಿಎಂ ಆದ ಹಿನ್ನೆಲೆ ಗೋಪಿನಾಥಂನಲ್ಲಿ  ಅಭಿಮಾನಿಗಳಿಂದ ಸಂಭ್ರಮಾಚರಣೆ
ಕೊಳ್ಳೇಗಾಲ: ಆಪಾಯಕ್ಕೆ ಆಹ್ವಾನಿಸುತ್ತಿರುವ ಮಧ್ಯರಂಗನಾಥ ದೇವಸ್ಥಾನದ ಕಲ್ಯಾಣೋತ್ಸವ ಮಂಟಪ
ಹನೂರು: ಇಂಡಿಗನತ್ತ ಬಳಿ ಚಿರತೆ ದಾಳಿ ಕೇಸ್;  ಭಕ್ತರಿಗೆ ಭದ್ರತೆ ನೀಡಲು ರಾಜ್ಯ ಸರ್ಕಾರ ವಿಫಲವೆಂದು ವಿಪಕ್ಷ ನಾಯಕ ಅಶೋಕ್ ಟೀಕೆ
ಚಾಮರಾಜನಗರ: ಬಾಲಕನ‌ ಸಾವಿಗೆ ಅರಣ್ಯ ಇಲಾಖೆಯೇ ಹೊಣೆ; ನಗರದಲ್ಲಿ ರೈತ ಮುಖಂಡ ಹೊನ್ನೂರು ಪ್ರಕಾಶ್
ಗುಂಡ್ಲುಪೇಟೆ: ಗರಗನಹಳ್ಳಿ ಗೇಟ್ ಬಳಿ ಕಾರು-ಲಾರಿ ನಡುವೆ ಅಪಘಾತ:ಪ್ರಯಾಣಿಕರು ಪಾರು
ಕೊಳ್ಳೇಗಾಲ: ಟಗರಪುರ ಮೋಳೆ ಬಳಿ ಕೆಎಸ್ಆರ್ ಟಿಸಿ ಬಸ್ ಡಿಕ್ಕಿಯಾಗಿ 6 ಕುರಿಗಳು ಸಾವು
ಗುಂಡ್ಲುಪೇಟೆ: ನಾಯಿಗಳ ದಾಳಿಯಿಂದ ತಪ್ಪಿಸಿಕೊಂಡು ತೆರಕಣಾಂಬಿ ಬಸ್ ನಿಲ್ದಾಣಕ್ಕೆ ಬಂದ ಜಿಂಕೆ ರಕ್ಷಣೆ
ಕೊಳ್ಳೇಗಾಲ: ಸರಗೂರು ಬಳಿ ಆಟೋ ಪಲ್ಟಿಯಾಗಿ 6 ಮಂದಿಗೆ ಗಾಯ; ಮದ್ಯ ಸೇವಿಸಿ ಚಾಲನೆ ಆರೋಪ
ಗುಂಡ್ಲುಪೇಟೆ: ಅಮ್ಮನನ್ನು ವರ್ಣಿಸಲು ಪದಗಳು ಸಾಲಲ್ಲ; ಪಟ್ಟಣದಲ್ಲಿ ಮಾಜಿ ಸಚಿವೆ ಗೀತಾ ಮಹಾದೇವಪ್ರಸಾದ್
ಕೊಳ್ಳೇಗಾಲ: ಎನ್ ಹೆಚ್ ಅಧಿಕಾರಿಗಳ ಎಡವಟ್ಟು-  ಉಗನೀಯ ರಸ್ತೆ ಜಲಾವೃತವಾಗಿ ಜನರ ಪರದಾಟ
ಗುಂಡ್ಲುಪೇಟೆ: ವೀಕೆಂಡ್ ರಜೆ ಹಿನ್ನೆಲೆ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಜನಸಾಗರ
ಹನೂರು: ಇಂಡಿಗನತ್ತ ಬಳಿ ಚಿರತೆ ದಾಳಿಗೆ ಬಾಲಕ ಸಾವು; ಮಾದಪ್ಪನ ಭಕ್ತರಲ್ಲಿ ಮತ್ತೇ ಚಿರತೆ ಆತಂಕ
ಹನೂರು: ನಾಗಮಲೆಗೆ ತೆರಳುವಾಗ ಇಂಡಿಗನತ್ತ ಬಳಿ ಚಿರತೆ ದಾಳಿಗೆ ಬಾಲಕ ಬಲಿ; ಭಕ್ತರಿಗೆ ಮತ್ತೆ ಚಿರತೆ ಆತಂಕ
ಗುಂಡ್ಲುಪೇಟೆ: ಪಟ್ಟಣದ ಬಸ್ ನಿಲ್ದಾಣದ ಬಳಿ ಕೇರಳ ಲಾಟರಿ ಮಾರಾಟ: ವ್ಯಕ್ತಿ ಬಂಧನ
ಹನೂರು: ಎಲ್ಲೆಮಾಳ ರಸ್ತೆಯಲ್ಲಿ ಕಾಡಾನೆಗಳು ಪ್ರತ್ಯಕ್ಷ- ವಾಹನ ಸವಾರರಲ್ಲಿ ಢವಢವ
ಕೊಳ್ಳೇಗಾಲ: ಶಾಸಕ ಕೃಷ್ಣಮೂರ್ತಿಗೆ ಸಚಿವ ಸ್ಥಾನ ಕೊಡಿ; ಪಟ್ಟಣದಲ್ಲಿ ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ರಾಜೇಂದ್ರ
ಕೊಳ್ಳೇಗಾಲ: ಶಿಕ್ಷಕರ ಸಂಘದ ಚುನಾವಣೆಯಲ್ಲಿ 
ಹ್ಯಾಟ್ರಿಕ್ ಗೆಲುವು ಸಾಧಿಸಿದ ನಂದೀಶ್ ಗೆ ಪಟ್ಟಣದಲ್ಲಿ ಸನ್ಮಾನ
ಗುಂಡ್ಲುಪೇಟೆ: ರಾಘವಪುರದಲ್ಲಿ ಹೊಟ್ಟೆ ನೋವು ತಾಳಲಾರದೆ ಮಾತ್ರೆ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಚಾಮರಾಜನಗರ: ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆ; ನಗರದಲ್ಲಿ ಕೃಷಿ ಇಲಾಖೆ ಅಧಿಕಾರಿ ಮಾಹಿತಿ
ಚಾಮರಾಜನಗರ: ನಗರದಲ್ಲಿ ಸೆಂಟ್ ಪ್ರಾನ್ಸಿಸ್ ಶಾಲೆಯಿಂದ ವಿಪರೀತ ಡೊನೆಷನ್ ಎಂದು ಸಚಿವ ವೆಂಕಟೇಶ್ ಗೆ ಪಾಲಕರು ದೂರು
ಚಾಮರಾಜನಗರ: ವಿಬಿ ಜಿ ರಾಮ್ ಜಿ ಯೋಜನೆ ಬಗ್ಗೆ ಕೇಂದ್ರದಲ್ಲೇ ಗೊಂದಲ: ನಗರದಲ್ಲಿ ಸಚಿವ ಕೆ.ವೆಂಕಟೇಶ್
ಚಾಮರಾಜನಗರ: ನಗರದ ಮೂಡಲಪುರ ಕೆರೆಯಲ್ಲಿ ಮೀನುಗಳ ಮಾರಣಹೋಮ; ರೈತ ಮುಖಂಡ  ನಾಗರಾಜು ಅಕ್ರೋಶ