Public App Logo
Profile Picture

Publicapp chamarajanagar

@publicappchn
18189Followers
12Following
ಕೊಳ್ಳೇಗಾಲ: ಧನಗೆರೆ ಬಳಿ ಓವರ್ ಟೇಕ್ ಮಾಡುವ ಭರದಲ್ಲಿ ತಡೆಗೋಡೆಗೆ ಕಾರು ಡಿಕ್ಕಿ- ದಂಪತಿಗೆ ಗಾಯ
ಗುಂಡ್ಲುಪೇಟೆ: ಹಳ್ಳದಮಾದಹಳ್ಳಿ ಬಳಿ ಜಿಂಕೆ ಮಾಂಸ, ಬೈಕ್ ಬಿಟ್ಟು ವ್ಯಕ್ತಿಗಳು ಪರಾರಿ
ಚಾಮರಾಜನಗರ: ಅತ್ಯಾಚಾರಕ್ಕೆ ಯತ್ನಿಸಿದವನಿಗೆ ನಗರದಲ್ಲಿ 5 ವರ್ಷ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಾಮರಾಜನಗರ: ದೊಡ್ಡಕೆರೆ ಬಳಿ ಯುವಕನ‌  ಮರ್ಡರ್ ಕೇಸ್: ಕೌಟಂಬಿಕ ವಿಚಾರಕ್ಕೆ ಕೊಲೆ ಎಂದ್ರು ಎಸ್ಪಿ ಎಂ.ಮುತ್ತುರಾಜ್
ಗುಂಡ್ಲುಪೇಟೆ: ಪಟ್ಟಣದಲ್ಲಿ ಗ್ಯಾಸ್ ಪ್ರಾಬ್ಲಂ: ಗ್ಯಾಸ್ ಏಜೆನ್ಸಿ ವಿರುದ್ಧ ಟೀ ಅಂಗಡಿ ಮಾಲೀಕ‌ ಕಿಡಿ
ಕೊಳ್ಳೇಗಾಲ: ಪಟ್ಟಣದಲ್ಲಿ ಗ್ಯಾಸ್ ಪ್ರಾಬ್ಲಂ: ಕೆಲ ಹೋಟೆಲ್ ಬಂದ್, ಮೆಸ್ ಗಳಲ್ಲಿ ಮೆನು ಚೇಂಜ್
ಚಾಮರಾಜನಗರ: ಹಾವು ಕಚ್ಚಿ ಸಾವಿಗೀಡಾದ ರೈತರಿಗೆ ₹20 ಲಕ್ಷ ಪರಿಹಾರಕ್ಕೆ ಸದನದಲ್ಲಿ ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಒತ್ತಾಯ
ಚಾಮರಾಜನಗರ: ತಾಳವಾಡಿಯಲ್ಲಿ ಮಸೀದಿ ಮುಂದೆ ಮಾರಮ್ಮನ ಕೊಂಡೋತ್ಸವ- ಸಾಮರಸ್ಯಕ್ಕೆ ಸಾಕ್ಷಿಯಾದ ಹಬ್ಬ
ಗುಂಡ್ಲುಪೇಟೆ: ಬರಗಿ ಗ್ರಾಮದ ಬಸವೇಶ್ವರ, ಮಾರಮ್ಮ ದೇವಸ್ಥಾನಕ್ಕೆ ಕನ್ನ- ಕೆಜಿಗಟ್ಟಲೇ ಬೆಳ್ಳಿ, ಚಿನ್ನಾಭರಣ ಕಳವು
ಚಾಮರಾಜನಗರ: ತವರಾದ ಗಾಜನೂರಿನಲ್ಲಿ ಅಣ್ಣಾವ್ರ ವೃತ್ತ ಉದ್ಘಾಟಿಸಿದ ಡಾ.ಶಿವಣ್ಣ- ಊರಹಬ್ಬದಲ್ಲೂ ಭಾಗಿ
ಗುಂಡ್ಲುಪೇಟೆ: ಪಟ್ಟಣದ ದೊಡ್ಡಕೆರೆ ಬಳಿ‌ ರಕ್ತಸಿಕ್ತ ಸ್ಥಿತಿಯಲ್ಲಿ ಯುವಕನ ಶವಪತ್ತೆ- ಕತ್ತು ಕೊಯ್ದು ಕೊಲೆ ಶಂಕೆ
ಕೊಳ್ಳೇಗಾಲ: ಶಿವನಸಮುದ್ರದಲ್ಲಿ ವಿಜೃಂಭಣೆಯಿಂದ ನಡೆದ ಆದಿಶಕ್ತಿ ಮಾರಮ್ಮನ ಹಬ್ಬ-  ಸಹಸ್ರಾರು ಮಂದಿ ಭಾಗಿ
ಚಾಮರಾಜನಗರ: ನಗರದಲ್ಲಿ  ₹ 15 ಲಕ್ಷ ಮೌಲ್ಯದ ಬಿಯರ್, ವೈನ್ ನಾಶ... ನೋಡಿ ವೀಡಿಯೋ
ಗುಂಡ್ಲುಪೇಟೆ: ಪಡಗೂರಿನಲ್ಲಿ ನಿಲ್ಲದ ಹುಲಿ ಭೀತಿ: ವ್ಯಾಘ್ರನ ಸೆರೆಗೆ ತುಮಕೂರು ಕೇಜ್ ಅಳವಡಿಸಿದ ಅರಣ್ಯ ಇಲಾಖೆ
ಹನೂರು: ಮಾದಪ್ಪನ ದಾಸೋಹಕ್ಕಿಲ್ಲ ಎಲ್ ಪಿಜಿ ಗ್ಯಾಸ್ ವ್ಯತ್ಯಯ, ಸಾಕಷ್ಟು ದಾಸ್ತಾನು: ಪ್ರಾಧಿಕಾರದ ಕಾರ್ಯದರ್ಶಿ ರಘು
ಗುಂಡ್ಲುಪೇಟೆ: ಪಟ್ಟಣದಲ್ಲಿ ಎಚ್ಪಿವಿ ಲಸಿಕಾ ಅಭಿಯಾನಕ್ಕೆ ಚಾಲನೆ- 1400 ವಿದ್ಯಾರ್ಥಿಗಳಿಗೆ ಲಸಿಕೆ ಗುರಿ
ಗುಂಡ್ಲುಪೇಟೆ: ನಿಲ್ಲದ ಹುಲಿ ಭೀತಿ: ಪಡಗೂರಲ್ಲಿ ಹಸು ಮೇಲೆ ದಾಳಿ‌ ಮಾಡಿ ರಕ್ತ ಹೀರಿದ ವ್ಯಾಘ್ರ
ಗುಂಡ್ಲುಪೇಟೆ: ಪರಮಾಪುರ ಡೇರಿಗೆ ಅಧ್ಯಕ್ಷರಾಗಿ ಪಿ.ಬಿ.ರೇವಣ್ಣ- ಉಪಾಧ್ಯಕ್ಷರಾಗಿ ಚಂದ್ರಶೇಖರ್ ಅವಿರೋಧ ಆಯ್ಕೆ
ಗುಂಡ್ಲುಪೇಟೆ: ಒಂದರ ಹಿಂದೆ ಒಂದು, ಮತ್ತೊಂದು... ಬಂಡೀಪುರದಲ್ಲಿ 6 ಹುಲಿಗಳ ದರ್ಶನ
ಕೊಳ್ಳೇಗಾಲ: ಪಟ್ಟಣದ ಸಿಪಿಐ ಕಚೇರಿಯಲ್ಲಿ ಅಗ್ನಿ ಅವಘಡ- ಸ್ಥಳಕ್ಕೆ ಎಸ್ಪಿ ಮುತ್ತುರಾಜ್ ಭೇಟಿ- ಪರಿಶೀಲನೆ
ಚಾಮರಾಜನಗರ: ವಾಣಿಜ್ಯ ಬಳಕೆ ಸಿಲಿಂಡರ್ ಕೊರತೆ ಸರಿಪಡಿಸುವಂತೆ ನಗರದಲ್ಲಿ ಹೋಟೆಲ್ ಮಾಲೀಕರಿಂದ ಡಿಸಿಗೆ ಮನವಿ
ಚಾಮರಾಜನಗರ: ಸಿಮ್ಸ್ ಡೀನ್ ವರ್ಗಾವಣೆ ಗೆ ಒತ್ತಾಯಿಸಿ ನಗರದಲ್ಲಿ ಕರವೇಯಿಂದ ಡಿಸಿಗೆ ಮನವಿ
ಗುಂಡ್ಲುಪೇಟೆ: ಪಟ್ಟಣದಲ್ಲಿ  ಕೇಕ್ ಕತ್ತರಿಸಿ ಮಹಿಳಾ ದಿನ ಆಚರಿಸಿದ ಪೌರ ಕಾರ್ಮಿಕರು, ಪುರಸಭೆ ಸಿಬ್ಬಂದಿ
ಚಾಮರಾಜನಗರ: ರಾಜ್ಯ ಬಜೆಟ್ ವಿರೋಧಿಸಿ ನಗರದಲ್ಲಿ ರೈತರಿಂದ ಛೀ ಥೂ ಚಳವಳಿ- ಮಾನವ ಸರಪಳಿ ನಿರ್ಮಿಸಿ ಆಕ್ರೋಶ
ಚಾಮರಾಜನಗರ: ನಗರದಲ್ಲಿ ಎರಡು ಅನಾಥ ಶವಗಳಿಗೆ ಮುಕ್ತಿ- ಪೊಲೀಸರು ಹಾಗೂ ಜನಸ್ನೇಹಿ ಟ್ರಸ್ಟ್ ನಿಂದ ಮಾನವೀಯ ಕಾರ್ಯ