Public App Logo
Profile Picture

Publicapp chamarajanagar

@publicappchn
18912Followers
12Following
ಹನೂರು: ಬುದ್ಧಿಮಾಂದ್ಯ ಮಹಿಳೆ ಮೇಲೆ ನಿರಂತರ ಅತ್ಯಾಚಾರ: ಕುರಟ್ಟಿ ಹೊಸೂರಿನ ಅಪರಾಧಿಗೆ ಶಿಕ್ಷೆ ಪ್ರಕಟ
ಚಾಮರಾಜನಗರ: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಿ.ಪುಟ್ಟರಂಗಶೆಟ್ಟಿ- ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಕುಟುಂಬ, ಅಭಿಮಾನಿಗಳು
ಗುಂಡ್ಲುಪೇಟೆ: ಭೀಮನಬೀಡು ಗ್ರಾಮದಲ್ಲಿ ಫಸಲು ಕಳ್ಳರ ಪಾಲು- 5 ಕ್ವಿಂಟಾಲ್ ಬೆಳ್ಳುಳ್ಳಿ ಕಳವು
ಚಾಮರಾಜನಗರ: ಮಂಡಲ ಪಂಚಾಯ್ತಿಯಿಂದ ಮಂತ್ರಿ  ಸ್ಥಾನಕ್ಕೆ.. ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿಗೆ ಎರಡನೇ ಬಾರಿ ಸಚಿವಗಿರಿ
ಯಳಂದೂರು: ಬಿಳಿಗಿರಿರಂಗನ ಬೆಟ್ಟದ  ಕೆರೆಗೆ ಉರುಳಿ ಬಿದ್ದ ಕಾರು- ನಾಲ್ವರೂ ಪಾರು
ಗುಂಡ್ಲುಪೇಟೆ: ಪಟ್ಟಣದಲ್ಲಿ ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ 14ರಲ್ಲಿ 12 ಸ್ಥಾನ ಬಿಜೆಪಿ ಗೆಲುವು
ಚಾಮರಾಜನಗರ: ಚಿಕ್ಕಹೊಳೆ ಬಳಿ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಜೀಪ್- ತಮಿಳುನಾಡಿನ ಐವರಿಗೆ ಗಾಯ
ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯಲ್ಲಿ ‘ಭಾರತ ಜೋಡೋ ಯುವ ಸಂಘ’ಗಳ ನೋಂದಣಿ ಪ್ರಾರಂಭ; ಪುರಸಭೆ ಮುಖ್ಯಾಧಿಕಾರಿ ಶರವಣ
ಕೊಳ್ಳೇಗಾಲ: ಪಟ್ಟಣದಲ್ಲಿ  ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ: ತೀವ್ರ ತಪಾಸಣೆ, ಬಿಗಿ ಭದ್ರತೆ
ಕೊಳ್ಳೇಗಾಲ: ಪಟ್ಟಣದಲ್ಲಿ ಆಧಾರ್ ಕಾರ್ಡ್ ಮರೆತ ಪರೀಕ್ಷಾರ್ಥಿಗೆ ಹಿರಿಯ ಪತ್ರಕರ್ತ ನೆರವು- ಪೆನ್ ಮರೆತ ಅಭ್ಯರ್ಥಿಗೆ ಪೊಲೀಸ್ ಸಹಾಯ
ಗುಂಡ್ಲುಪೇಟೆ: ತಮಿಳುನಾಡಿಗೆ ನೀರು ಹರಿಸಬಾರದೆಂದು ಪಟ್ಟಣದಲ್ಲಿ ಕನ್ನಡಪರ ಹೋರಾಟಗಾರರ ಪ್ರತಿಭಟನೆ
ಗುಂಡ್ಲುಪೇಟೆ: ಚಿರತೆ ಬೇಟೆಯಾಡಿದ್ದ ಜಿಂಕೆ ರಣಹದ್ದುಗಳ‌ ಪಾಲು... ಬಂಡೀಪುರದಲ್ಲಿ ದೃಶ್ಯ ಸೆರೆ
ಗುಂಡ್ಲುಪೇಟೆ: ಗುಂಡ್ಲುಪೇಟೆ ಹೊರವಲಯದಲ್ಲಿ ಚಿರತೆ ಕಳೇಬರ ಪತ್ತೆ- ಕಾದಾಟದಲ್ಲಿ ಮೃತಪಟ್ಟ ಶಂಕೆ
ಚಾಮರಾಜನಗರ: ಕಾನ್ಸ್‌ಟೇಬಲ್ ಪರೀಕ್ಷೆ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ - ನಗರದಲ್ಲಿ ಎಸ್ಪಿ ಎಂ. ಮುತ್ತುರಾಜು
ಗುಂಡ್ಲುಪೇಟೆ: ಬಂಡೀಪುರ‌ ರಸ್ತೆಯಲ್ಲಿ ವಾಹನ‌ ತಡೆದು ತರಕಾರಿ ಕಿತ್ತ ಕಾಡಾನೆ
ಚಾಮರಾಜನಗರ: ತಮಿಳುನಾಡಿಗೆ ನೀರು ಹರಿಸಬಾರದೆಂದು ನಗರದಲ್ಲಿ ರೈತ ಸಂಘದಿಂದ ಪ್ರತಿಭಟನೆ- ಆಕ್ರೋಶ
ಗುಂಡ್ಲುಪೇಟೆ: ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಬಾಲ ಆಧಾರ್ ಮಾಡಿಸಿ; ಪಟ್ಟಣದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ
ಚಾಮರಾಜನಗರ: ತಮಿಳುನಾಡಿನ ಸಿಎಂ ಕರ್ನಾಟಕದ ವಿಲನ್; ನಗರದಲ್ಲಿ ರೈತ ಮುಖಂಡ ಭಾಗ್ಯರಾಜ್
ಚಾಮರಾಜನಗರ: ನಗರದಲ್ಲಿ 'ಕಾವೇರಿ'ದ ಕಿಚ್ಚು- ರೈತರ ಆಕ್ರೋಶ, ಜನನಾಯಗನ್ ಪ್ರದರ್ಶನ ರದ್ದು
ಚಾಮರಾಜನಗರ: ನಗರದಲ್ಲಿ ಅವಧಿ ಮೀರಿದ ಸಾವಿರ ಲೀ. ಗೂ ಅಧಿಕ ಬಿಯರ್ ನಾಶ-
ಚಾಮರಾಜನಗರ: ರಸ್ತೆಗಿಳಿದ ವಸೂಲಿಗಾರ: ಆಸನೂರು ಬಳಿ ಕಬ್ಬು ತುಂಬಿದ ಲಾರಿ ಕಂಡಿದ್ದೇ ತಡ ದಾಳಿ ಮಾಡಿದ ಕಾಡಾನೆ
ಗುಂಡ್ಲುಪೇಟೆ: ಮಾನವ ಕಳ್ಳ ಸಾಗಾಣಿಕೆ ತಡೆಗೆ ಪ್ರತಿಯೊಬ್ಬರು ಮುಂದಾಗಿ; ತೆರಕಣಾಂಬಿಯಲ್ಲಿ ನ್ಯಾ. ನೂರುನ್ನೀಸಾ
ಗುಂಡ್ಲುಪೇಟೆ: ಮೂಕಹಳ್ಳಿಯಲ್ಲಿ ಊರೊಳಕ್ಕೆ ಬಂದು ನಾಯಿ ಬಲಿ ಪಡೆದ ಚಿರತೆ- ಗ್ರಾಮಸ್ಥರಲ್ಲಿ ಆತಂಕ
ಚಾಮರಾಜನಗರ: ಸಿಡಬ್ಲ್ಯೂಆರ್ ಸಿ  ಆದೇಶ ಖಂಡಿಸಿ ನಗರದಲ್ಲಿ ಕರವೇ ಪ್ರತಿಭಟನೆ ; ತಮಿಳುನಾಡಿಗೆ ನೀರು ಹರಿಸಿದರೆ ಕರ್ನಾಟಕ ಬಂದ್ ಎಚ್ಚರಿಕೆ
ಕೊಳ್ಳೇಗಾಲ: ಪಟ್ಟಣದಲ್ಲಿ ಭಾರೀ ಗಾತ್ರದ ಜೋಡಿ ಹಾವುಗಳ ರಕ್ಷಣೆ- ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ...