ಚಿಕ್ಕಬಳ್ಳಾಪುರ: ಶ್ರೀ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ಎಂಟನೇ ದಿನದಂದು ಶ್ರೀ ಪಾರ್ವತಿ ದೇವಿಗೆ ಹತ್ತಿಯ ಅಲಂಕಾರ
ಶ್ರೀ ಆದಿಚುಂಚನಗಿರಿ ಶಾಖಾ ಮಠ ಚಿಕ್ಕಬಳ್ಳಾಪುರ. ಇವರ ಆಶಯದಲ್ಲಿ ನವರಾತ್ರಿ ಪ್ರಯುಕ್ತ. ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ಎಂಟನೇ ದಿನದಂದು ಶ್ರೀ ಪಾರ್ವತಿ ದೇವಿಗೆ ಹತ್ತಿಯ ಅಲಂಕಾರ ಮಾಡಲಾಗಿತ್ತು ಹಾಗೂ ಪಾರ್ವತಿ ದೇವಿಗೆ ಶ್ರೀ ಶ್ರೀ ಮಂಗಳನಂದನಾಥ ಸ್ವಾಮೀಜಿಯವರಿಂದ ಪಾರ್ವತಿ ದೇವಿಗೆ ಪಂಚಾರತಿ ಮಾಡುತ್ತಿರುವುದು ವಿಶೇಷವಾಗಿತ್ತು