ಮಾನ್ಯ ವಿಧಾನ ಪರಿಷತ್ ಮಾಜಿ ಸದಸ್ಯರು ಶ್ರೀ ವಿಜಯ್ ಸಿಂಗ್ ಅವರು ಗೋರ್ಟಾ ಗ್ರಾಮದಲ್ಲಿ ಇಂದು ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣಾ ಪೋಸ್ಟರ್ ಬಿಡುಗಡೆ ಹಾಗೂ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಪೂಜ್ಯ ಶ್ರೀ ಪ್ರಭು ದೇವರು, ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಸೀತಾ ಸಂಜುಕುಮಾರ್, ಪ್ವಾನ್ಯಾಸಕರು ಶ್ರೀ ಬಸವರಾಜ ಸೇರಿ, ಮುಖಂಡರು ಶ್ರೀ ಜೈದೀಪ್ ತೇಲಂಗ್, ಹುಲಸೂರು ತಾಲೂಕಿನ ಗ್ಯಾರಂಟಿ ಅಧ್ಯಕ್ಷರು ಸಿದ್ರಾಮ ಕಾಮಣ್ಣ, ಬಸವರಾಜ ಪೊಲೀಸ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅಜರ್ ನವರಂಗ್ ಸಾಬ್ , ಡಿಕೆ ದಾವೂದ್, ಮಹಾದೇವ ಪಟ್ನೇ , ಶಾಂತಕುಮಾರ್ ಮೈನಳ್ಳಿ, ಸಂಜುಕುಮಾರ್ ತೆಲಂಗ, ವಿಲಾಸ ಗುತ್ತೇ, ಮಹಾದೇವರಾವ್ ಪಾಟೀಲ್, ಸಂಜು ನಿಂಬೆ, ಎನ್.ಎಸ್.ಯು.ಐ ತಾಲೂಕ