ಭಾರತ ಚುನಾವಣಾ ಆಯೋಗ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುವಂತೆ ಆಗ್ರಹಿಸಿ ನ. ೨೭ರಂದು ದೆಹಲಿಯಲ್ಲಿ 'ಪ್ರಜಾಪ್ರಭುತ್ವ ಸಂರಕ್ಷಸಿ ಸಂವಿಧಾನ ಉಳಿಸಿ' ಎಂಬ ರಾಷ್ಟ್ರೀಯ ಅಭಿಯಾನ ನಡೆಯಲಿದೆ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಮುಖಂಡ ಎಸ್. ಆರ್. ಹಿರೇಮಠ ತಿಳಿಸಿದರು. ನಗರದಲ್ಲಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಟಿಜನ್ ಫಾರ್ ಡೆಮಾಕ್ರಸಿಯ ೫೦ನೇ ವರ್ಷಾಚರಣೆಯ ಅಂಗವಾಗಿ, ಸಮಾನ ಮನಸ್ಕರ ಸಂಘಟನೆಗಳ