ಧಾರವಾಡದ ಸ್ವರ ಸಂವೇದನಾ ಪ್ರತಿಷ್ಠಾನದಿಂದ ಧಾರವಾಡ ಸೃಜನಾ ರಂಗ ಮಂದಿರದಲ್ಲಿ ಖ್ಯಾತ ತಬಲಾ ಪಟು ದಿವಂಗತ ಪಂಡಿತ ಗಜಾನನ ಹೆಗಡೆಯವರ ಸ್ಮರಣಾರ್ಥ ನಾದ ನಮನ ಸಂಗೀತ ಕಾರ್ಯಕ್ರಮ ನಡೆಯಿತು. ಭಾನುವಾರ ಸಂಜೆ 6 ಗಂಟೆಗೆ ನಡೆದ ಕಾರ್ಯಕ್ರಮವನ್ನು ದಿ.ಗಜಾನನ ಹೆಗಡೆಯವರ ಪತ್ನಿ ಭಾರತಿ ಹೆಗಡೆ , ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಎಂ.ಕೆ.ಹೆಗಡೆ, ಗುರುಪ್ರಸಾದ್ ಹೆಗಡೆ, ಡಾ. ಆದಿತ್ಯ ಪಾಂಡುರಂಗಿ, ಹಿರಿಯ ಪ